ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಆಪರೇಷನ್‌ ಸಿಂಧೂರ | ಉಗ್ರರು ಅಳುವುದನ್ನು ಜಗತ್ತೇ ನೋಡಿತು: ಪ್ರಧಾನಿ ಮೋದಿ

Published : 17 ಸೆಪ್ಟೆಂಬರ್ 2025, 9:27 IST
Last Updated : 17 ಸೆಪ್ಟೆಂಬರ್ 2025, 20:53 IST
ಫಾಲೋ ಮಾಡಿ
Comments
ಸ್ವದೇಶಿ ವಸ್ತುಗಳ ಖರೀದಿಯಿಂದ ದೇಶದೊಳಗೇ ಹಣದ ಚಲಾವಣೆ ಆಗಲಿದ್ದು ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡಿದಂತಾಗಲಿದೆ
ನರೇಂದ್ರ ಮೋದಿ ಪ್ರಧಾನಿ
‘ಪಟೇಲರಿಂದ ಹೈದರಾಬಾದ್‌ ವಿಮೋಚನೆ’
ಹೈದರಾಬಾದ್‌ ವಿಮೋಚನಾ ದಿನಾಚರಣೆ ಪ್ರಸ್ತಾಪಿಸಿದ ಮೋದಿ ಅವರು, ‘1948ರ ಸೆಪ್ಟೆಂಬರ್ 17ರಂದು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಸೇನಾ ಕಾರ್ಯಾಚರಣೆ ನಡೆಸಿದರು. ಹೈದರಾಬಾದ್‌ ಪ್ರಾಂತ್ಯವನ್ನು ಶೋಷಣೆಯಿಂದ ಮುಕ್ತ ಮಾಡಿ, ಅದನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಮಾಡಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT