ಗುರುವಾರ, 22 ಜನವರಿ 2026
×
ADVERTISEMENT

ಬಾಗಲಕೋಟೆ

ADVERTISEMENT

ಚಾಲುಕ್ಯರ ಕೀರ್ತಿ ಪಸರಿಸದಿರುವುದು ದುರ್ದೈವ: ಚಿಮ್ಮನಕಟ್ಟಿ

ಬಾದಾಮಿ, ಪಟ್ಟದಕಲ್ಲು, ಐಹೊಳೆಯಲ್ಲಿ ನಡೆದ ಚಾಲುಕ್ಯ ಉತ್ಸವಕ್ಕೆ ತೆರೆ
Last Updated 22 ಜನವರಿ 2026, 6:53 IST
ಚಾಲುಕ್ಯರ ಕೀರ್ತಿ ಪಸರಿಸದಿರುವುದು ದುರ್ದೈವ: ಚಿಮ್ಮನಕಟ್ಟಿ

ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು: ಕೃಷ್ಣಾ ಜೋಶಿ

Hindutva Unity: ಹಿಂದೂ ಸಮಾಜ ಏಕತೆಯಾಗಬೇಕು ಎಂಬ ಉದ್ದೇಶದಿಂದ ಸಮ್ಮೇಳನ ಆಯೋಜನೆ ಮಾಡಲಾಗಿದೆ. ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು ಎನ್ನುವ ಭಾವನೆ ಪ್ರತಿಯೊಬ್ಬರ ಹೃದಯದಲ್ಲಿ ಬರಬೇಕು ಎಂದು ಕೃಷ್ಣಾ ಜೋಶಿ ತಿಳಿಸಿದರು.
Last Updated 22 ಜನವರಿ 2026, 6:52 IST
ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು: ಕೃಷ್ಣಾ ಜೋಶಿ

ಮಹಾಲಿಂಗಪುರ: ₹45.86 ಲಕ್ಷ ವೆಚ್ಚದ ಕಾಮಗಾರಿಗೆ ಅಂಗೀಕಾರ

Town Infrastructure: ರನ್ನಬೆಳಗಲಿ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ರೂಪಾ ಹೊಸಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಘಟನೋತ್ತರ ಮಂಜೂರಾತಿ ನೀಡಿದ ಅಂದಾಜು ₹45.86 ಲಕ್ಷ ವೆಚ್ಚದ ವಿವಿಧ 13 ಕಾಮಗಾರಿಗಳ ಠರಾವುಗಳನ್ನು ಅಂಗೀಕರಿಸಲಾಯಿತು.
Last Updated 22 ಜನವರಿ 2026, 6:51 IST
ಮಹಾಲಿಂಗಪುರ: ₹45.86 ಲಕ್ಷ ವೆಚ್ಚದ ಕಾಮಗಾರಿಗೆ ಅಂಗೀಕಾರ

ನೇರ, ನಿಷ್ಠುರ ವಚನಕಾರ ಚೌಡಯ್ಯ: ಪೂಜಾರ

Vachana Sahitya: ಅಂಬಿಗರ ಚೌಡಯ್ಯ ಒಬ್ಬ ನೇರ, ನಿಷ್ಠುರ, ಮಾರ್ಮಿಕ ವಚನಕಾರರಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
Last Updated 22 ಜನವರಿ 2026, 6:50 IST
ನೇರ, ನಿಷ್ಠುರ ವಚನಕಾರ ಚೌಡಯ್ಯ: ಪೂಜಾರ

ಬಾಗಲಕೋಟೆ: ಪಂಚ ವೃತ್ತಿಗಳ ಉತ್ತೇಜನಕ್ಕೆ ಸಿಎಂಗೆ ಮನವಿ

Vishwakarma Welfare: ಪಂಚ ವೃತ್ತಿಗಳ ಉತ್ತೇಜನಕ್ಕೆ ಶಿಘ್ರವೇ ವಿಶ್ವಕರ್ಮ ಸ್ವಾಮೀಜಿಗಳ ನಿಯೋಗದಿಂದ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.
Last Updated 22 ಜನವರಿ 2026, 6:49 IST
ಬಾಗಲಕೋಟೆ: ಪಂಚ ವೃತ್ತಿಗಳ ಉತ್ತೇಜನಕ್ಕೆ ಸಿಎಂಗೆ ಮನವಿ

ಜಮಖಂಡಿ | ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅನುದಾನದ ಕೊರತೆ: ಅರ್ಧಕ್ಕೆ ನಿಂತ ಕಟ್ಟಡ

Adarsh Model School:ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಒಳ್ಳೆಯ ಕಟ್ಟಡದ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಎದ್ದು ಕಾಣುತ್ತವೆ. ಆದರೆ ಇಲ್ಲಿನ ಆದರ್ಶ ಮಾದರಿ ಶಾಲೆಯ ಕಟ್ಟಡ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.
Last Updated 22 ಜನವರಿ 2026, 6:47 IST
ಜಮಖಂಡಿ | ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅನುದಾನದ ಕೊರತೆ: ಅರ್ಧಕ್ಕೆ ನಿಂತ ಕಟ್ಟಡ

ಬಾಗಲಕೋಟೆ | ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ: ಪಾಟೀಲ

Social Progress: ಬಾಗಲಕೋಟೆ: ಎಲ್ಲ ಸಮುದಾಯದವರೊಂದಿಗೆ ಹೊಂದಿಕೊಂಡು ಹೋಗುವ ಸಮಾಜವೇ ರಡ್ಡಿ ಸಮುದಾಯ. ಸಮಾಜದ ಹಾಗೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.
Last Updated 21 ಜನವರಿ 2026, 6:03 IST
ಬಾಗಲಕೋಟೆ | ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ: ಪಾಟೀಲ
ADVERTISEMENT

ಪಟ್ಟದಕಲ್ಲು | ಚಾಲುಕ್ಯರ ಹಿರಿಮೆ ಸಾರುವ ಕೆಲಸ ಆಗಲಿ :ತಿಮ್ಮಾಪುರ

Cultural Pride: ಪಟ್ಟದಕಲ್ಲು (ಬಾದಾಮಿ): ವಿಶ್ವದ ಭೂಪಟದಲ್ಲಿ ಕಾಣುವ ಬಾದಾಮಿಯನ್ನು ಅಭಿವೃದ್ಧಿ ಪಡಿಸಿ ಚಾಲುಕ್ಯರ ಹಿರಿಮೆಯನ್ನು ವಿಶ್ವದೆಲ್ಲೆಡೆ ಸಾರುವ ಕೆಲಸ ಆಗಬೇಕೆಂದು ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.
Last Updated 21 ಜನವರಿ 2026, 6:01 IST
ಪಟ್ಟದಕಲ್ಲು |  ಚಾಲುಕ್ಯರ ಹಿರಿಮೆ ಸಾರುವ ಕೆಲಸ ಆಗಲಿ :ತಿಮ್ಮಾಪುರ

ಬಾದಾಮಿ | ಜಿಲ್ಲೆಯ ದೊಡ್ಡ ಕೆರೆಯಲ್ಲಿ ಬೆಳೆದ ಜಾಲಿ

Lake Neglect: byline no author page goes here ಬಾದಾಮಿ: ತಾಲ್ಲೂಕಿನ ಕೆಂದೂರ ಕೆರೆ ಈಗ ಸಮೃದ್ಧವಾಗಿ ಬೆಳೆದ ಜಾಲಿಗಿಡಗಳಿಂದ ಆವರಿಸಲಾಗಿದೆ. ಹೂಳೆತ್ತುವ ಯೋಜನೆಗಳಿಗೆ ಕೋಟಿಗಳಷ್ಟು ಹಣ ವೆಚ್ಚವಾದರೂ ನೀರಿನ ಸಮಸ್ಯೆ ಮುಂದುವರಿದಿದೆ.
Last Updated 21 ಜನವರಿ 2026, 5:59 IST
ಬಾದಾಮಿ | ಜಿಲ್ಲೆಯ ದೊಡ್ಡ ಕೆರೆಯಲ್ಲಿ ಬೆಳೆದ ಜಾಲಿ

ಬಾದಾಮಿ | ಚಾಲುಕ್ಯರ ಆಡಳಿತ ವಂಶ ಪರಂಪರೆಯಾಗಿತ್ತು: ಎಲ್.ಪಿ. ಮಾರುತಿ

Historical Lecture: byline no author page goes here ಬಾದಾಮಿ: ಚಾಲುಕ್ಯ ದೊರೆಗಳ ಆಡಳಿತವು ವಂಶಪರಂಪರೆಯಾಗಿತ್ತು. ಯುವರಾಜರು ಸ್ಥಳೀಯ ಆಡಳಿತ ನೋಡಿಕೊಳ್ಳುತ್ತಿದ್ದಂತೆ ತಂದೆಯ ಜೊತೆಗೆ ಯುದ್ಧಕ್ಕೂ ಹೋಗುತ್ತಿದ್ದರೆಂದು ಎಲ್.ಪಿ. ಮಾರುತಿ ಹೇಳಿದರು.
Last Updated 21 ಜನವರಿ 2026, 5:58 IST
ಬಾದಾಮಿ | ಚಾಲುಕ್ಯರ ಆಡಳಿತ ವಂಶ ಪರಂಪರೆಯಾಗಿತ್ತು: ಎಲ್.ಪಿ. ಮಾರುತಿ
ADVERTISEMENT
ADVERTISEMENT
ADVERTISEMENT