ಭಾನುವಾರ, 31 ಆಗಸ್ಟ್ 2025
×
ADVERTISEMENT

ಚಿಕ್ಕಮಗಳೂರು

ADVERTISEMENT

ಗಣೇಶ ಉತ್ಸವದಿಂದ ಬಾಂಧವ್ಯ ಬೆಸುಗೆ: ಡಿ.ಕೆ.ಲಕ್ಷ್ಮಣಗೌಡ

Cultural Festival Moodigere: ಗಣಪತಿ ಉತ್ಸವವು ಜನರ ಬಾಂಧವ್ಯವನ್ನು ಬೆಸೆಯುತ್ತದೆ ಎಂದು ಕನ್ನಡ‌ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಹೇಳಿದರು.
Last Updated 31 ಆಗಸ್ಟ್ 2025, 5:15 IST
ಗಣೇಶ ಉತ್ಸವದಿಂದ ಬಾಂಧವ್ಯ ಬೆಸುಗೆ: ಡಿ.ಕೆ.ಲಕ್ಷ್ಮಣಗೌಡ

ಮುಳ್ಳಯ್ಯನಗಿರಿ ಪ್ರವಾಸ | ಆನ್‌ಲೈನ್ ಬುಕ್ಕಿಂಗ್ ಜಾರಿ ನಾಳೆಯಿಂದ: ಜಿಲ್ಲಾಧಿಕಾರಿ

ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದ್ದು, ಸೆ.1ರಿಂದ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
Last Updated 31 ಆಗಸ್ಟ್ 2025, 5:15 IST
ಮುಳ್ಳಯ್ಯನಗಿರಿ ಪ್ರವಾಸ | ಆನ್‌ಲೈನ್ ಬುಕ್ಕಿಂಗ್ ಜಾರಿ ನಾಳೆಯಿಂದ: ಜಿಲ್ಲಾಧಿಕಾರಿ

ಧರ್ಮಸ್ಥಳದ ಹುಂಡಿ ಹಣದ ಮೇಲೆ ಬಿಜೆಪಿ, ಜೆಡಿಎಸ್ ಕಣ್ಣು: ಮರಗುಂದ ಪ್ರಸನ್ನ ಆರೋಪ

Political Funding Accusation: ಧರ್ಮಸ್ಥಳದ ಹಣದಿಂದ ಬಿಜೆಪಿ, ಜೆಡಿಎಸ್ ಚುನಾವಣೆ ಎದುರಿಸಲು ಷಡ್ಯಂತ್ರ ನಡೆಸಿವೆ ಎಂದು ಕಾಂಗ್ರೆಸ್ ಬ್ಲಾಕ್ ವಕ್ತಾರ ಮರಗುಂದ ಪ್ರಸನ್ನ ಆರೋಪಿಸಿದರು.
Last Updated 31 ಆಗಸ್ಟ್ 2025, 5:13 IST
ಧರ್ಮಸ್ಥಳದ ಹುಂಡಿ ಹಣದ ಮೇಲೆ ಬಿಜೆಪಿ, ಜೆಡಿಎಸ್ ಕಣ್ಣು: ಮರಗುಂದ ಪ್ರಸನ್ನ ಆರೋಪ

ಅನ್ಯ ಭಾಷೆ ಗೇಲಿ ಮಾಡುವುದೂ ಅಸಹನೆ: ಚಿಂತಕ ರಹಮತ್ ತರೀಕೆರೆ

Language and Culture: ಕನ್ನಡದ ಪ್ರತಿ ಶಬ್ದವನ್ನು ಉಳಿಸಿಕೊಂಡರೆ, ಬಹುತ್ವವನ್ನು ಉಳಿಸಿಕೊಳ್ಳುವುದಾಗಿದೆ. ಭಾಷೆ ನಮ್ಮದಲ್ಲ ಅನ್ನುವ ಕಾರಣಕ್ಕೆ ಅನ್ಯ ಭಾಷೆಯನ್ನು ಗೇಲಿ ಮಾಡುವುದು ಅಸಹನೆ ತೋರಿಸುತ್ತದೆ ಎಂದು ಅವರು ಹೇಳಿದರು.
Last Updated 31 ಆಗಸ್ಟ್ 2025, 5:11 IST
ಅನ್ಯ ಭಾಷೆ ಗೇಲಿ ಮಾಡುವುದೂ ಅಸಹನೆ: ಚಿಂತಕ ರಹಮತ್ ತರೀಕೆರೆ

ಬೀರೂರು | ರೈತರ ಸಮಸ್ಯೆ ಪರಿಹರಿಸಲು ಮೆಸ್ಕಾಂ ನಿರ್ಲಕ್ಷ್ಯ: ಆಕ್ರೋಶ

Electricity Complaints: ಮೆಸ್ಕಾಂನ ಪ್ರತಿ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ಪರಿಹರಿಸುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಆಕ್ರೋಶ ಶನಿವಾರ ವ್ಯಕ್ತವಾಯಿತು.
Last Updated 31 ಆಗಸ್ಟ್ 2025, 5:10 IST
ಬೀರೂರು | ರೈತರ ಸಮಸ್ಯೆ ಪರಿಹರಿಸಲು ಮೆಸ್ಕಾಂ ನಿರ್ಲಕ್ಷ್ಯ: ಆಕ್ರೋಶ

ಬೀರೂರು: ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಹುತೇಕ ಪೂರ್ಣ

Urban Waste Disposal: ಹಲವು ವರ್ಷಗಳ ಹೋರಾಟದ ಫಲವಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಬೀರೂರು ಪುರಸಭೆಯ ಕಸ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲಿಯೇ ಮುಕ್ತಿ ದೊರೆಯುವ ಭರವಸೆ ಸಿಕ್ಕಿದೆ.
Last Updated 31 ಆಗಸ್ಟ್ 2025, 5:09 IST
ಬೀರೂರು: ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಹುತೇಕ ಪೂರ್ಣ

ಶೃಂಗೇರಿ: ಮತ್ತೆ ಪುಂಡಾನೆ ಹಾವಳಿ

ಶೃಂಗೇರಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪುಂಡಾನೆ ಸಂಚರಿಸುತ್ತಿದ್ದು, ಗುರುವಾರ ಕೊಪ್ಪ ತಾಲ್ಲೂಕಿನ ಎನ್‍ಎಚ್‍ಬಿ, ಅಸಗೋಡು ರೈತರ ತೋಟದಲ್ಲಿ, ಹೋನಗೋಡು ಮತ್ತು ಶುಕ್ರವಾರ ಅಡ್ಡಗದ್ದೆ, ಅಣ್ಣುಕೊಡಿಗೆ ಸಮೀಪ ಕಾಣಿಸಿಕೊಂಡಿದೆ.
Last Updated 31 ಆಗಸ್ಟ್ 2025, 4:56 IST
ಶೃಂಗೇರಿ: ಮತ್ತೆ ಪುಂಡಾನೆ ಹಾವಳಿ
ADVERTISEMENT

ಆಲ್ದೂರು: ನಿರಂತರ ಮಳೆಗೆ ಭೂಕುಸಿತ

‌ಆಲ್ದೂರು ಹೋಬಳಿ ಸುತ್ತಮುತ್ತ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪಟ್ಟಣದ ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ ಮೈದಾನದ ಕೋಳಿ ಅಂಗಡಿ ಮಳಿಗೆಗಳ ಹಿಂಭಾಗದಲ್ಲಿ ಭೂಮಿ ಕುಸಿದಿದೆ.
Last Updated 31 ಆಗಸ್ಟ್ 2025, 4:50 IST
ಆಲ್ದೂರು: ನಿರಂತರ ಮಳೆಗೆ ಭೂಕುಸಿತ

ನರಸಿಂಹರಾಜಪುರ | ಮೀನುಕ್ಯಾಂಪ್‌ನಲ್ಲಿ ಇಲ್ಲದ ಸ್ಮಶಾನ: ತಹಶೀಲ್ದಾರ್‌ಗೆ PDO ಪತ್ರ

ರಾವೂರು ಗ್ರಾಮದ ಮೀನುಕ್ಯಾಂಪ್‌ನಲ್ಲಿ ಸ್ಮಶಾನ ಇಲ್ಲದೇ ಅಲ್ಲಿನ ನಿವಾಸಿಗಳು ಶವಸಂಸ್ಕಾರಕ್ಕೆ ತೊಂದರೆಯಾಗುತ್ತಿದ್ದು, ಸ್ಮಶಾನಕ್ಕಾಗಿ ಜಾಗವನ್ನು ಗುರುತಿಸಿ ಮಂಜೂರು ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಹಶೀಲ್ದಾರ್‌ಗೆ ‍ಶನಿವಾರ ಪತ್ರ ಬರೆದಿದ್ದಾರೆ.
Last Updated 31 ಆಗಸ್ಟ್ 2025, 4:48 IST
ನರಸಿಂಹರಾಜಪುರ | ಮೀನುಕ್ಯಾಂಪ್‌ನಲ್ಲಿ ಇಲ್ಲದ ಸ್ಮಶಾನ: ತಹಶೀಲ್ದಾರ್‌ಗೆ PDO ಪತ್ರ

ಚಿಕ್ಕಮಗಳೂರು | ಕಂದಾಯ, ಅರಣ್ಯ ಭೂಮಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಕೋಟ

ರೈತರ ಸಮಾವೇಶದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ
Last Updated 30 ಆಗಸ್ಟ್ 2025, 7:23 IST
ಚಿಕ್ಕಮಗಳೂರು | ಕಂದಾಯ, ಅರಣ್ಯ ಭೂಮಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಕೋಟ
ADVERTISEMENT
ADVERTISEMENT
ADVERTISEMENT