ಗುರುವಾರ, 16 ಅಕ್ಟೋಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ತೆಂಕುತಿಟ್ಟಿನ ಹೆಸರಾಂತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

ತೆಂಕುತಿಟ್ಟಿನ ಹೆಸರಾಂತ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಗುರುವಾರ ನಿಧನರಾದರು.
Last Updated 16 ಅಕ್ಟೋಬರ್ 2025, 7:02 IST
ತೆಂಕುತಿಟ್ಟಿನ ಹೆಸರಾಂತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

ಮಂಗಳೂರು | ಆನ್‌ಲೈನ್ ಹೂಡಿಕೆ ನೆಪ: ₹ 7.19 ಲಕ್ಷ ವಂಚನೆ

Mangaluru ಚಿನ್ನ ಮತ್ತು ಬೆಳ್ಳಿಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ, ಆನ್‌ಲೈನ್‌ನಲ್ಲಿ ₹ 7.19 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 16 ಅಕ್ಟೋಬರ್ 2025, 5:03 IST
ಮಂಗಳೂರು | ಆನ್‌ಲೈನ್ ಹೂಡಿಕೆ ನೆಪ: ₹ 7.19 ಲಕ್ಷ ವಂಚನೆ

ವೆಂಕಿ, ವಿಕೆವಿ, ರಾಜೇಶ್ವರಿಗೆ ಕಲಾನಿಧಿ ಪ್ರಶಸ್ತಿ

Kalānidhi Award ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ ಕೊಡುವ ಕಲಾನಿಧಿ ಪ್ರಶಸ್ತಿಗೆ ರಾಜೇಶ್ವರಿ ಕೆ, ವಿ.ಕೆ. ವಿಟ್ಲ ಮತ್ತು ವೆಂಕಿ ಪಲಿಮಾರು ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಗಣೇಶ ಸೋಮಯಾಜಿ ತಿಳಿಸಿದರು.
Last Updated 16 ಅಕ್ಟೋಬರ್ 2025, 5:01 IST
ವೆಂಕಿ, ವಿಕೆವಿ, ರಾಜೇಶ್ವರಿಗೆ ಕಲಾನಿಧಿ ಪ್ರಶಸ್ತಿ

ಅಮ್ಚಿನಡ್ಕ-ಮಳಿ ಭಾಗದಲ್ಲಿ ಕಾಡಾನೆ ಲಗ್ಗೆ; ಬೆಳೆಹಾನಿ

Wild elephants ತಾಲ್ಲೂಕಿನ ಮಾಡ್ನೂರು ಮತ್ತು ಕೊಳ್ತಿಗೆ ಗ್ರಾಮಗಳ ಗಡಿಪ್ರದೇಶ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಉಪಟಳ ಆರಂಭವಾಗಿದೆ. 3 ತಿಂಗಳ ಬಳಿಕ ಮತ್ತೆ ಮತ್ತೆ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದೆ.
Last Updated 16 ಅಕ್ಟೋಬರ್ 2025, 4:58 IST
ಅಮ್ಚಿನಡ್ಕ-ಮಳಿ ಭಾಗದಲ್ಲಿ ಕಾಡಾನೆ ಲಗ್ಗೆ; ಬೆಳೆಹಾನಿ

ಮಂಗಳೂರು | ಖಾದಿ ಮೇಳ: ₹10 ಕೋಟಿ ವಹಿವಾಟು

ಲಾಲ್‌ಬಾಗ್‌ನ ಸ್ಕೌಟ್ಸ್‌– ಗೈಡ್ಸ್‌ ಸಭಾಭವನದಲ್ಲಿ ಖಾದಿ ಖದರು
Last Updated 16 ಅಕ್ಟೋಬರ್ 2025, 4:56 IST
ಮಂಗಳೂರು | ಖಾದಿ ಮೇಳ: ₹10 ಕೋಟಿ ವಹಿವಾಟು

ಉಪ್ಪಿನಂಗಡಿ | ಬೈಕ್‌ಗೆ ಟ್ಯಾಂಕರ್ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

Uppinangadi ರಾಷ್ಟ್ರೀಯ ಹೆದ್ದಾರಿ 75ರ ಇಲ್ಲಿನ ಕೂಟೇಲು ಸೇತುವೆ ಬಳಿ ಮಂಗಳವಾರ ಟ್ಯಾಂಕರ್‌ವೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಿದ್ಯಾರ್ಥಿಗಳಿಬ್ಬರು ಗಂಭೀರವಾಗಿ‌ ಗಾಯಗೊಂಡಿದ್ದಾರೆ.
Last Updated 16 ಅಕ್ಟೋಬರ್ 2025, 4:54 IST
ಉಪ್ಪಿನಂಗಡಿ | ಬೈಕ್‌ಗೆ ಟ್ಯಾಂಕರ್ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ನೆಲ್ಲಿತೀರ್ಥ: ಗುಹಾಪ್ರವೇಶ, ತೀರ್ಥಸ್ನಾನ ನಾಳೆಯಿಂದ

ನಾಳೆಯಿಂದ ಗುಹಾಪ್ರವೇಶ, ತೀರ್ಥಸ್ನಾನ ಆರಂಭ
Last Updated 16 ಅಕ್ಟೋಬರ್ 2025, 4:53 IST
ನೆಲ್ಲಿತೀರ್ಥ: ಗುಹಾಪ್ರವೇಶ, ತೀರ್ಥಸ್ನಾನ ನಾಳೆಯಿಂದ
ADVERTISEMENT

ಗಡಿನಾಡ ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆ ಸಲ್ಲ: ಎಡನೀರು ಮಠದ ಸಚ್ಚಿದಾನಂದ ಭಾರತೀ

ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿಕೆ
Last Updated 16 ಅಕ್ಟೋಬರ್ 2025, 4:51 IST
ಗಡಿನಾಡ ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆ ಸಲ್ಲ: ಎಡನೀರು ಮಠದ ಸಚ್ಚಿದಾನಂದ ಭಾರತೀ

ವ್ಯಸನ ಮುಕ್ತದಿಂದ ಸಂಸಾರಿಕ ನೆಮ್ಮದಿ: ವೀರೇಂದ್ರ ಹೆಗ್ಗಡೆ

ಗಾಂಧಿಸ್ಮೃತಿ- ಬೃಹತ್ ಜನಜಾಗೃತಿ ಸಮಾವೇಶದಲ್ಲಿ ವೀರೇಂದ್ರ ಹೆಗ್ಗಡೆ ಅಭಿಮತ 
Last Updated 16 ಅಕ್ಟೋಬರ್ 2025, 4:49 IST
ವ್ಯಸನ ಮುಕ್ತದಿಂದ ಸಂಸಾರಿಕ ನೆಮ್ಮದಿ: ವೀರೇಂದ್ರ ಹೆಗ್ಗಡೆ

ಕಂಬಳ: ಸಬ್ ಜೂನಿಯರ್ ವಿಭಾಗ ಕೈಬಿಡಲು ನಿರ್ಧಾರ

ರಾಜ್ಯ ಕಂಬಳ ಸಮಿತಿ ಪ್ರಥಮ ಸಭೆ 
Last Updated 16 ಅಕ್ಟೋಬರ್ 2025, 4:44 IST
ಕಂಬಳ: ಸಬ್ ಜೂನಿಯರ್ ವಿಭಾಗ ಕೈಬಿಡಲು ನಿರ್ಧಾರ
ADVERTISEMENT
ADVERTISEMENT
ADVERTISEMENT