ಭಾನುವಾರ, 7 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

‘40 ವರ್ಷಗಳ ಕ್ರೀಡಾ ಸಾಧನೆ ಮಾದರಿ’

ಪುಂಜಾಲಕಟ್ಟೆ: ಅಂತರ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಗೆ ಚಾಲನೆ
Last Updated 7 ಡಿಸೆಂಬರ್ 2025, 5:00 IST
‘40 ವರ್ಷಗಳ ಕ್ರೀಡಾ ಸಾಧನೆ ಮಾದರಿ’

‘ಮಕ್ಕಳು ವಿಶ್ವ ಬೆಳಗುವ ಜ್ಯೋತಿಯಾಗಲಿ’

ಶ್ರೀಗುರುದೇವ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕಲೋತ್ಸವ
Last Updated 7 ಡಿಸೆಂಬರ್ 2025, 4:59 IST
‘ಮಕ್ಕಳು ವಿಶ್ವ ಬೆಳಗುವ ಜ್ಯೋತಿಯಾಗಲಿ’

‘‌ಕೇಂದ್ರದ ಪೂರ್ಣಪ್ರಮಾಣ ಬೆಂಬಲ ಇಲ್ಲ’

ಮಂಗಳೂರು ಮೀನುಗಾರಿಕೆ ಬಂದರು ಆಧುನೀಕರಣ, ಧಕ್ಕೆಯ 3ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Last Updated 7 ಡಿಸೆಂಬರ್ 2025, 4:58 IST
‘‌ಕೇಂದ್ರದ ಪೂರ್ಣಪ್ರಮಾಣ ಬೆಂಬಲ ಇಲ್ಲ’

ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ

96 ಗ್ರಾಂ ಮೆಟಾ ಎಂಫಟಮೈನ್‌ ವಶಪಡಿಸಿಕೊಂಡಿದ್ದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ರಿಟ್ಜ್‌ ಕಾರು ಮುಟ್ಟುಗೋಲು
Last Updated 7 ಡಿಸೆಂಬರ್ 2025, 4:55 IST
fallback

517 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ
Last Updated 7 ಡಿಸೆಂಬರ್ 2025, 4:54 IST
517 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನ

ಮಂಗಳೂರು | 517 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನ

NDPS Act Arrest: ಮಂಗಳೂರಿನಲ್ಲಿ ನಾಲ್ವರು ಆರೋಪಿಗಳನ್ನು ಎಂಡಿಎಂಎ ಕಳ್ಳಸಾಗಣೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಶನಿವಾರ ರಾಷ್ಟ್ರೀಯ ಹೆದ್ದಾರಿ 66ರ ಬಳಿ 517.76 ಗ್ರಾಂ ಮಾದಕ ವಸ್ತು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 14:06 IST
ಮಂಗಳೂರು | 517 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನ

ಮಂಗಳೂರು | ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ

Drug Conviction Mangaluru: ಮಾದಕ ಪದಾರ್ಥ ಅಕ್ರಮ ಸಾಗಣೆ ಮತ್ತು ಸೇವನೆ ಪ್ರಕರಣದಲ್ಲಿ ಐವರಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಎಂಡಿಎಂಎ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.
Last Updated 6 ಡಿಸೆಂಬರ್ 2025, 14:03 IST
ಮಂಗಳೂರು | ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ
ADVERTISEMENT

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: HC ಮುಖ್ಯ ನ್ಯಾಯಮೂರ್ತಿಗೆ ಮನವಿ

Karnataka Legal Access: ಕರಾವಳಿ ಭಾಗದ ಜನರ ಪರವಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಮನವಿ ಸಲ್ಲಿಸಲಾಯಿತು. ಅವರು ಪೂರಕವಾಗಿ ಸ್ಪಂದಿಸಿದರು ಎಂದು ಹೋರಾಟ ಸಮಿತಿ ತಿಳಿಸಿದೆ.
Last Updated 6 ಡಿಸೆಂಬರ್ 2025, 12:37 IST
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: HC ಮುಖ್ಯ ನ್ಯಾಯಮೂರ್ತಿಗೆ ಮನವಿ

ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕಮಿಷನ್ ಎಜೆಂಟಾ?: ರಮಾನಾಥ ರೈ ಪ್ರಶ್ನೆ

ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಪ್ರಶ್ನೆ
Last Updated 6 ಡಿಸೆಂಬರ್ 2025, 7:48 IST
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕಮಿಷನ್ ಎಜೆಂಟಾ?:  ರಮಾನಾಥ ರೈ ಪ್ರಶ್ನೆ

ಮೂಡುಬಿದಿರೆ: ಕೆಡಿಪಿ ಸಭೆ ಕರೆಯಲು ಆಗ್ರಹ 

ಮೂಡುಬಿದಿರೆ: ಅಕ್ರಮ-ಸಕ್ರಮ ಸಮಿತಿ, ಆಶ್ರಯ ಸಮಿತಿ ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ ಸಭೆ ನಡೆಸಿಲ್ಲ. ಕೆಡಿಪಿ ಸಭೆ ನಡೆಯದೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಹತ್ತು ದಿನಗಳೊಳಗ ಕೆಡಿಪಿ ಸಭೆ ಕರೆಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದರು.
Last Updated 6 ಡಿಸೆಂಬರ್ 2025, 7:45 IST
ಮೂಡುಬಿದಿರೆ: ಕೆಡಿಪಿ ಸಭೆ ಕರೆಯಲು ಆಗ್ರಹ 
ADVERTISEMENT
ADVERTISEMENT
ADVERTISEMENT