ಧಾರವಾಡ| ಕಡಲೆ ಬೆಳೆಗೆ ಸಿಡಿ ರೋಗ ಬಾಧೆ: ಬೆಳೆ ನಾಶ, ಇಳುವರಿ ಕುಸಿಯುವ ಆತಂಕ
Groundnut Wilt Threat: ಧಾರವಾಡ ಜಿಲ್ಲೆಯಲ್ಲಿ ಕಡಲೆ ಬೆಳೆಗೆ ಸಿಡಿ ರೋಗ ಹರಡಿದ್ದು, ಇಳುವರಿ ಕುಸಿಯುವ ಆತಂಕ ರೈತರಲ್ಲಿ ತೀವ್ರವಾಗಿದೆ. ಸಿಂಪಡಣೆ ಮಾಡಲಾಗಿದ್ದರೂ ರೋಗ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ರೈತರು ವಿಷಾದಿಸಿದ್ದಾರೆ.Last Updated 7 ಡಿಸೆಂಬರ್ 2025, 6:09 IST