ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ | ‘ಭೈರಪ್ಪ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ದಾರಿದೀಪ’

Literary Inspiration: ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ‘ಭಾವ-ನಮನ’ ಕಾರ್ಯಕ್ರಮದಲ್ಲಿ ಭೈರಪ್ಪ ಅವರ ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನ ಮತ್ತು ಸಾಹಿತ್ಯ ಮೌಲ್ಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು
Last Updated 21 ಅಕ್ಟೋಬರ್ 2025, 2:54 IST
ಹುಬ್ಬಳ್ಳಿ | ‘ಭೈರಪ್ಪ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ದಾರಿದೀಪ’

ಹುಬ್ಬಳ್ಳಿ | ಕೃಷಿ ವಲಯಕ್ಕೆ ನವೋದ್ಯಮದ ಬಲ

ಕೃಷಿ ನವೋದ್ಯಮಿಗಳ ಕಾರ್ಯಾಗಾರ, ಪದವಿ ಪ್ರದಾನ ಕಾರ್ಯಕ್ರಮ
Last Updated 21 ಅಕ್ಟೋಬರ್ 2025, 2:53 IST
ಹುಬ್ಬಳ್ಳಿ | ಕೃಷಿ ವಲಯಕ್ಕೆ ನವೋದ್ಯಮದ ಬಲ

ಹುಬ್ಬಳ್ಳಿ | ದೀಪಾವಳಿ: ಮನೆ, ಮನ ಬೆಳಗಿದ ಪ್ರಣತಿ

ಸಂಭ್ರಮ ಸಡಗರದಿಂದ ನರಕಚತುರ್ದಶಿ ಆಚರಣೆ: ಗೋವು ಪೂಜೆಗೆ ರೈತಾಪಿ ವರ್ಗ ಸಜ್ಜು
Last Updated 21 ಅಕ್ಟೋಬರ್ 2025, 2:52 IST
ಹುಬ್ಬಳ್ಳಿ | ದೀಪಾವಳಿ: ಮನೆ, ಮನ ಬೆಳಗಿದ ಪ್ರಣತಿ

ಹುಬ್ಬಳ್ಳಿ | ರಸ್ತೆ ಕಾಮಗಾರಿ ವಿಳಂಬ, ಸಂಚಾರ ದಟ್ಟಣೆ

ಮೇಲ್ಸೇತುವೆ: ರೋಟರ್‌ ಕಾಮಗಾರಿಗೆ ಚಾಲನೆ, ಹೊಸೂರು ವೃತ್ತದಲ್ಲಿ ಪಿಲ್ಲರ್‌ ನಿರ್ಮಾಣ ಕಾಮಗಾರಿ
Last Updated 21 ಅಕ್ಟೋಬರ್ 2025, 2:50 IST
ಹುಬ್ಬಳ್ಳಿ | ರಸ್ತೆ ಕಾಮಗಾರಿ ವಿಳಂಬ, ಸಂಚಾರ ದಟ್ಟಣೆ

ಉಪ್ಪಿನಬೆಟಗೇರಿ | ಇತಿಹಾಸ ಮರೆಮಾಚುತ್ತಿರುವ ದುಷ್ಟಶಕ್ತಿಗಳು: ರವೀಂದ್ರ

Nationalist Message: ಉಪ್ಪಿನಬೆಟಗೇರಿಯ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ನಾಯಕ ರವೀಂದ್ರ, ದುಷ್ಟ ಶಕ್ತಿಗಳು ಭಾರತೀಯ ಇತಿಹಾಸವನ್ನು ಮರೆಮಾಚುವ ಪ್ರಯತ್ನದಲ್ಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು
Last Updated 21 ಅಕ್ಟೋಬರ್ 2025, 2:48 IST
ಉಪ್ಪಿನಬೆಟಗೇರಿ | ಇತಿಹಾಸ ಮರೆಮಾಚುತ್ತಿರುವ ದುಷ್ಟಶಕ್ತಿಗಳು: ರವೀಂದ್ರ

ಹುಬ್ಬಳ್ಳಿ | ದುರ್ಗದಬೈಲ್‌ನಲ್ಲಿ ಹಬ್ಬದ ಸಂಭ್ರಮ

Festival Shopping: ಹುಬ್ಬಳ್ಳಿಯ ದುರ್ಗದಬೈಲ್ ಮಾರುಕಟ್ಟೆಯಲ್ಲಿ ದೀಪಾವಳಿಯ ಖರೀದಿಗೆ ಭಾರೀ ಜನಸಂದಣಿ ಕಂಡುಬಂದಿದ್ದು, ಬಣ್ಣ ಬಣ್ಣದ ದೀಪಗಳು, ಆಕಾಶ ಬುಟ್ಟಿ, ಅಲಂಕಾರಿಕ ವಸ್ತುಗಳ ಮಾರಾಟ ಉತ್ಕರ್ಷತೆಗೆ ತಲುಪಿದೆ
Last Updated 21 ಅಕ್ಟೋಬರ್ 2025, 2:47 IST
ಹುಬ್ಬಳ್ಳಿ | ದುರ್ಗದಬೈಲ್‌ನಲ್ಲಿ ಹಬ್ಬದ ಸಂಭ್ರಮ

ಭ್ರಷ್ಟಾಚಾರದ ಹಣ ಬಿಹಾರ ಚುನಾವಣೆಗೆ: ಶೆಟ್ಟರ್‌ ಆರೋಪ

Karnataka Congress: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ಜೊತೆ ಡಿನ್ನರ್‌ ಪಾರ್ಟಿ ನಡೆಸಿ, ಇಲಾಖೆಯಿಂದ ಕಮಿಷನ್‌ ಫಿಕ್ಸ್‌ ಮಾಡಿ, ಬಿಹಾರ ಚುನಾವಣೆಗೆ ನೀಡುವಂತೆ ಸೂಚಿಸಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ.
Last Updated 20 ಅಕ್ಟೋಬರ್ 2025, 12:32 IST
ಭ್ರಷ್ಟಾಚಾರದ ಹಣ ಬಿಹಾರ ಚುನಾವಣೆಗೆ: ಶೆಟ್ಟರ್‌ ಆರೋಪ
ADVERTISEMENT

ಹುಬ್ಬಳ್ಳಿ| ಗ್ರಾಹಕರ ಆಕರ್ಷಿಸಿದ ರಿಯಾಯಿತಿ: ಖರೀದಿಗೆ ಮುಗಿಬಿದ್ದ ಜನ

Diwali Sale Rush: ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ಧ ಉಡುಪು, ವಾಹನ ಹಾಗೂ ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಕಂಪನಿಗಳು ಸಾಕಷ್ಟು ರಿಯಾಯಿತಿ ಹಾಗೂ ವಿನಾಯಿತಿಗಳನ್ನು ನೀಡಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.
Last Updated 20 ಅಕ್ಟೋಬರ್ 2025, 3:01 IST
ಹುಬ್ಬಳ್ಳಿ| ಗ್ರಾಹಕರ ಆಕರ್ಷಿಸಿದ ರಿಯಾಯಿತಿ: ಖರೀದಿಗೆ ಮುಗಿಬಿದ್ದ ಜನ

ಧಾರವಾಡ | ದೀಪಾವಳಿ ಸಂಭ್ರಮ: ಮಾರುಕಟ್ಟೆಗಳಲ್ಲಿ ಜನಜಂಗುಳಿ; ಖರೀದಿ ಜೋರು

Festival Crowd: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿರುಸಿನ ಸಿದ್ಧತೆ ನಡೆದಿದೆ. ಮಾರುಕಟ್ಟೆಯಲ್ಲಿ ಜನರು ಹೊಸ ಬಟ್ಟೆ, ಹೂ, ಹಣ್ಣು, ಆಕಾಶ ಬುಟ್ಟಿ, ಪಟಾಕಿ ಸೇರಿ ಇತರೆ ವಸ್ತುಗಳನ್ನು ಖರೀದಿಸುತ್ತಿರುವುದು ಭಾನುವಾರ ಕಂಡುಬಂತು.
Last Updated 20 ಅಕ್ಟೋಬರ್ 2025, 3:01 IST
ಧಾರವಾಡ | ದೀಪಾವಳಿ ಸಂಭ್ರಮ: ಮಾರುಕಟ್ಟೆಗಳಲ್ಲಿ ಜನಜಂಗುಳಿ; ಖರೀದಿ ಜೋರು

ಹುಬ್ಬಳ್ಳಿ | ಹುಡಾ ವ್ಯಾಪ್ತಿ ವಿಸ್ತರಣೆ; ಅಭಿವೃದ್ಧಿಯತ್ತ ದಾಪುಗಾಲು

Urban Development: ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಸ್ಥಳೀಯ ಯೋಜನಾ ಪ್ರದೇಶ ವಿಸ್ತರಿಸುವುದಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿದ್ದು, ಅವಳಿ ನಗರದ ಅಭಿವೃದ್ಧಿಗೆ ಬಲನೀಡಿದೆ.
Last Updated 20 ಅಕ್ಟೋಬರ್ 2025, 3:01 IST
ಹುಬ್ಬಳ್ಳಿ | ಹುಡಾ ವ್ಯಾಪ್ತಿ ವಿಸ್ತರಣೆ; ಅಭಿವೃದ್ಧಿಯತ್ತ ದಾಪುಗಾಲು
ADVERTISEMENT
ADVERTISEMENT
ADVERTISEMENT