ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಗದಗ

ADVERTISEMENT

ಕನೇರಿ ಶ್ರೀಗಳ ಆರೋಪ ಶುದ್ಧ ಸುಳ್ಳು: ಸಿದ್ಧರಾಮ ಸ್ವಾಮೀಜಿ

ಸಂಬಂಧಿಗೆ 20 ತೊಲೆ ಬಂಗಾರ ಕೊಟ್ಟಿರುವುದಾಗಿ ಹೇಳಿಕೆಗೆ ತೋಂಟದ ಶ್ರೀ ಕಿಡಿ
Last Updated 21 ಅಕ್ಟೋಬರ್ 2025, 2:45 IST
ಕನೇರಿ ಶ್ರೀಗಳ ಆರೋಪ ಶುದ್ಧ ಸುಳ್ಳು: ಸಿದ್ಧರಾಮ ಸ್ವಾಮೀಜಿ

ಫಲಿತಾಂಶ ಪ್ರಗತಿಗೆ ತಂತ್ರಜ್ಞಾನ ಅಗತ್ಯ: ಗದಗ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿ ಕಾರ್ಯಾಗಾರ: ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌
Last Updated 21 ಅಕ್ಟೋಬರ್ 2025, 2:43 IST
ಫಲಿತಾಂಶ ಪ್ರಗತಿಗೆ ತಂತ್ರಜ್ಞಾನ ಅಗತ್ಯ: ಗದಗ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌

Deepavali 2025 | ಕುಂಬಾರರ ಬಾಳು ಬೆಳಗದ ದೀಪಾವಳಿ

ಪಿಂಗಾಣಿ ಹಣತೆ ಮಾರುಕಟ್ಟೆಗೆ ಲಗ್ಗೆ: ಮಣ್ಣಿನ ಹಣತೆಗೆ ಬೇಡಿಕೆ ಕಡಿಮೆ
Last Updated 21 ಅಕ್ಟೋಬರ್ 2025, 2:40 IST
Deepavali 2025 | ಕುಂಬಾರರ ಬಾಳು ಬೆಳಗದ ದೀಪಾವಳಿ

ನರಗುಂದ | ಬೆಳಕಾಗದ ದೀಪಾವಳಿ: ರೈತರಿಗಿಲ್ಲ ಸಂಭ್ರಮ

ಅತಿವೃಷ್ಟಿಯಿಂದ ಬೆಳೆಹಾನಿ: ಹಬ್ಬದ ಖರ್ಚಿಗೂ ಪರದಾಡುತ್ತಿರುವ ರೈತ ಸಮುದಾಯ
Last Updated 21 ಅಕ್ಟೋಬರ್ 2025, 2:40 IST
ನರಗುಂದ | ಬೆಳಕಾಗದ ದೀಪಾವಳಿ: ರೈತರಿಗಿಲ್ಲ ಸಂಭ್ರಮ

ಲಕ್ಷ್ಮೇಶ್ವರ | ದೀಪಾವಳಿ ಸಡಗರ: ಖರೀದಿ ಜೋರು

Festival Rush: ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ದೀಪಾವಳಿಯ ಸಂಭ್ರಮ ಚುರುಕುಗೊಂಡಿದ್ದು, ಹೂವು, ಹಣ್ಣು, ಬಾಳೆಕಂಬ, ಆಕಾಶ ಬುಟ್ಟಿ, ಹೊಸ ಬಟ್ಟೆಗಳ ಖರೀದಿ ಜೋರಾಗಿ ನಡೆದಿದ್ದು ಪುರಸಭೆಯ ವ್ಯವಸ್ಥೆಯೂ ಶ್ಲಾಘನೀಯವಾಗಿದೆ
Last Updated 21 ಅಕ್ಟೋಬರ್ 2025, 2:37 IST
ಲಕ್ಷ್ಮೇಶ್ವರ | ದೀಪಾವಳಿ ಸಡಗರ: ಖರೀದಿ ಜೋರು

ಗದಗ: ದೀಪಾವಳಿಗೆ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತು, ಹಣತೆ ಖರೀದಿಗೆ ಮುಗಿಬಿದ್ದ ಜನ

Festival Market Rush: ಗದಗ ನಗರ ಹಾಗೂ ಗ್ರಾಮೀಣ ಮಾರುಕಟ್ಟೆಗಳಲ್ಲಿ ದೀಪಾವಳಿಗೆ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತು, ಹಣತೆ ಹಾಗೂ ಹೂವಿನ ಖರೀದಿ ಜೋರಾಗಿದ್ದು, ಜನದಟ್ಟಣೆ ಏರಿದೆ; ಹೂವು, ಹಣ್ಣು ಬೆಲೆಗಳಲ್ಲಿ ಹೆಚ್ಚಳ ಕಂಡುಬಂದಿದೆ.
Last Updated 20 ಅಕ್ಟೋಬರ್ 2025, 2:44 IST
ಗದಗ: ದೀಪಾವಳಿಗೆ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತು, ಹಣತೆ ಖರೀದಿಗೆ ಮುಗಿಬಿದ್ದ ಜನ

ನರಗುಂದ: ಮಲಪ್ರಭಾ ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ

Canal Water Protest: ನರಗುಂದದಲ್ಲಿ ಹಿಂಗಾರು ಬಿತ್ತನೆ ಆರಂಭವಾಗಿದ್ದು, ತೇವಾಂಶ ಕೊರತೆಯಿಂದ ರೈತ ಸೇನಾ ಸದಸ್ಯರು ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
Last Updated 20 ಅಕ್ಟೋಬರ್ 2025, 2:43 IST
ನರಗುಂದ: ಮಲಪ್ರಭಾ ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ
ADVERTISEMENT

ನರಗುಂದ | ಕಾಲುವೆಗಳ ನಿರ್ವಹಣೆಗೆ ನಿರ್ಲಕ್ಷ್ಯ; ಜಮೀನು ತಲುಪದ ನೀರು

Irrigation Crisis: ಮಲಪ್ರಭಾ ನರಗುಂದ ಬ್ಲಾಕ್ ಕಾಲುವೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯದಿಂದಾಗಿ ಹೂಳು ತುಂಬಿ ಜಮೀನಿಗೆ ನೀರು ತಲುಪದ ಸ್ಥಿತಿ; ರೈತರು ಹಿಂಗಾರು ಬೆಳೆಕಾಲದ ನೀರಿಗಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 20 ಅಕ್ಟೋಬರ್ 2025, 2:43 IST
ನರಗುಂದ | ಕಾಲುವೆಗಳ ನಿರ್ವಹಣೆಗೆ ನಿರ್ಲಕ್ಷ್ಯ; ಜಮೀನು ತಲುಪದ ನೀರು

ಸಮರ್ಪಕ ನೀರು ಪೂರೈಕೆಗೆ ಆಗ್ರಹ: ತಹಶಿಲ್ದಾರ್‌ಗೆ ಮನವಿ ಸಲ್ಲಿಸಿದ ಸಾರ್ವಜನಿಕರು

Drinking Water Protest: ಲಕ್ಷ್ಮೇಶ್ವರ ಪಟ್ಟಣದಲ್ಲಿ ಒಂದೂ ತಿಂಗಳಿನಿಂದ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, 14 ಮತ್ತು 15ನೇ ವಾರ್ಡ್ ನಿವಾಸಿಗಳು ಪುರಸಭೆ ಎದುರು ಪ್ರತಿಭಟನೆ ನಡೆಸಿ ತಹಶಿಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 20 ಅಕ್ಟೋಬರ್ 2025, 2:43 IST
ಸಮರ್ಪಕ ನೀರು ಪೂರೈಕೆಗೆ ಆಗ್ರಹ: ತಹಶಿಲ್ದಾರ್‌ಗೆ ಮನವಿ ಸಲ್ಲಿಸಿದ ಸಾರ್ವಜನಿಕರು

ಅಬ್ಬಿಕೆರೆ ದೋಣಿ ವಿಹಾರಕ್ಕೆ ಚಾಲನೆ: ಸಮಗ್ರ ಅಭಿವೃದ್ಧಿಗೆ ಕ್ರಮ; ಎಚ್.ಕೆ. ಪಾಟೀಲ

Tourism Development Karnataka: ಮುಳಗುಂದದ ಐತಿಹಾಸಿಕ ಅಬ್ಬಿಕೆರೆಯಲ್ಲಿ ದೋಣಿ ವಿಹಾರಕ್ಕೆ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಯೋಜನೆಗಳು ಕೈಗೊಳ್ಳಲಾಗುತ್ತಿವೆ ಎಂದು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 2:43 IST
ಅಬ್ಬಿಕೆರೆ ದೋಣಿ ವಿಹಾರಕ್ಕೆ ಚಾಲನೆ: ಸಮಗ್ರ ಅಭಿವೃದ್ಧಿಗೆ ಕ್ರಮ; ಎಚ್.ಕೆ. ಪಾಟೀಲ
ADVERTISEMENT
ADVERTISEMENT
ADVERTISEMENT