ಶನಿವಾರ, 24 ಜನವರಿ 2026
×
ADVERTISEMENT

ಗದಗ

ADVERTISEMENT

ಲಕ್ಕುಂಡಿಯಲ್ಲಿ ಉತ್ಖನನ: ಹಸಿರು ಕಲ್ಲು ಪತ್ತೆ

Green Stone Find: ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಶುಕ್ರವಾರ ಮೂಳೆ ತುಂಡುಗಳು, ಹಸಿರು ಬಣ್ಣದ ಚಿಕ್ಕ ಕಲ್ಲು ಹಾಗೂ ಕಬ್ಬಿಣದ ತುಂಡು ಪತ್ತೆಯಾಗಿದ್ದು, ಈ ಹಸಿರು ಕಲ್ಲು ಐತಿಹಾಸಿಕ ಮಹತ್ವದ್ದಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.
Last Updated 23 ಜನವರಿ 2026, 23:30 IST
ಲಕ್ಕುಂಡಿಯಲ್ಲಿ ಉತ್ಖನನ: ಹಸಿರು ಕಲ್ಲು ಪತ್ತೆ

ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ: ಸಚಿವ ಎಚ್‌.ಕೆ.ಪಾಟೀಲ

Importance of Mathematics: ಗದಗದಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ ಅವರು, ಗಣಿತ ಪ್ರತಿ ವಿದ್ಯಾರ್ಥಿಯ ದೈನಂದಿನ ಚಟುವಟಿಕೆಯಲ್ಲಿ ಅವಿಭಾಜ್ಯವಾಗಿದ್ದು, ಸಾಮಾನ್ಯಜ್ಞಾನ ಅಭಿವೃದ್ಧಿಗೆ ನೆರವಾಗುತ್ತದೆ ಎಂದರು.
Last Updated 23 ಜನವರಿ 2026, 8:41 IST
ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ: ಸಚಿವ ಎಚ್‌.ಕೆ.ಪಾಟೀಲ

ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಿ: ಗಿರೀಶ ಮರಡಿ ಸಲಹೆ

ಮೆಕ್ಸಿಕನ್ ಬಿನ್ಸ್ ಬೆಳೆಗಾರರ ಕಾರ್ಯಾಗಾರ: ವಾಲ್ಮೀ ನಿರ್ದೇಶಕ ಗಿರೀಶ ಮರಡಿ ಸಲಹೆ
Last Updated 23 ಜನವರಿ 2026, 8:40 IST
ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಿ: ಗಿರೀಶ ಮರಡಿ ಸಲಹೆ

ಅಂಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ಪಾದಯಾತ್ರೆ: ಚಾಲನೆ

Spiritual Journey: ಮುಂಡರಗಿಯಲ್ಲಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕ ಎಸ್.ಆರ್. ರಿತ್ತಿ ಅವರು, ಪಾದಯಾತ್ರೆಯ ಮೂಲಕ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ನಾಮ ಸ್ಮರಣೆಯಿಂದ ಮನಸ್ಸು ಶುದ್ಧವಾಗುತ್ತದೆ ಎಂದರು.
Last Updated 23 ಜನವರಿ 2026, 8:39 IST
ಅಂಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ಪಾದಯಾತ್ರೆ: ಚಾಲನೆ

ಬಾಲ್ಯ ವಿವಾಹ ದೇಶದ ಅಭಿವೃದ್ಧಿಗೆ ಮಾರಕ: ಕೆ.ಎಸ್. ಹೂಲಿ

Legal Awareness Drive: ನರಗುಂದದ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಹೂಲಿ ಅವರು ಬಾಲ್ಯ ವಿವಾಹ ದೇಶದ ಪ್ರಗತಿಗೆ ವಿಘ್ನವಾಯಿತೆಂದು ಹೇಳಿ, ತಡೆಗಟ್ಟಲು ನಾಗರಿಕರ ಪಾತ್ರ ನಿರ್ಣಾಯಕ ಎಂದರು.
Last Updated 23 ಜನವರಿ 2026, 8:38 IST
ಬಾಲ್ಯ ವಿವಾಹ ದೇಶದ ಅಭಿವೃದ್ಧಿಗೆ ಮಾರಕ: ಕೆ.ಎಸ್. ಹೂಲಿ

ಹಂದಿಗಳ ರಕ್ತ ಮಾದರಿ ಸಂಗ್ರಹ; ಬಾಗಲಕೋಟೆಗೆ ರವಾನೆ

ಸಾರ್ವಜನಿಕರಲ್ಲಿ ರೋಗದ ಭೀತಿ ನಿವಾರಣೆಗೆ ಜಂಟಿಯಾಗಿ ಮುಂದಾದ ಇಲಾಖೆಗಳು
Last Updated 23 ಜನವರಿ 2026, 8:38 IST
ಹಂದಿಗಳ ರಕ್ತ ಮಾದರಿ ಸಂಗ್ರಹ; ಬಾಗಲಕೋಟೆಗೆ ರವಾನೆ

ರೋಣ: ನಿವೃತ್ತಿ ನಂತರದ ಬದುಕಿಗೆ ಸಮಗ್ರ ಕೃಷಿ ಆಸರೆ

ಸಾವಯವ ಪದ್ಧತಿಯಲ್ಲಿ ಮಿಶ್ರ ಬೇಸಾಯ: ಯಶಸ್ಸು ಕಂಡ ರೈತ
Last Updated 23 ಜನವರಿ 2026, 8:36 IST
ರೋಣ: ನಿವೃತ್ತಿ ನಂತರದ ಬದುಕಿಗೆ ಸಮಗ್ರ ಕೃಷಿ ಆಸರೆ
ADVERTISEMENT

ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ; ಮಕ್ಕಳಿಗೆ ಸ್ಫೂರ್ತಿಯಾಗಿಸಲು ಯೋಜನೆ

Inspiring Honesty: ಲಕ್ಕುಂಡಿ ಗ್ರಾಮದ ಬಾಲಕ ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ, ಆತನ ಚಿತ್ರ ಹಾಗೂ ಕಥನವನ್ನು ಶಾಲೆಗಳಲ್ಲಿ ಅಳವಡಿಸಲು ಪಂಚಾಯಿತಿ ಯೋಜನೆ ರೂಪಿಸಿದೆ.
Last Updated 22 ಜನವರಿ 2026, 23:30 IST
ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ; ಮಕ್ಕಳಿಗೆ ಸ್ಫೂರ್ತಿಯಾಗಿಸಲು ಯೋಜನೆ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬಕ್ಕೆ ನಿವೇಶನ

ಪ್ರಾಮಾಣಿಕ ಬಾಲಕ ಪ್ರಜ್ವಲ್‌ ರಿತ್ತಿ ಫೋಟೊವನ್ನು ಎಲ್ಲ ಶಾಲೆಗಳಲ್ಲಿ ಹಾಕಿಸಲು ಸ್ಥಳೀಯ ಆಡಳಿತದ ನಿರ್ಧಾರ
Last Updated 22 ಜನವರಿ 2026, 13:07 IST
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬಕ್ಕೆ ನಿವೇಶನ

ಗದಗ | ಅಧ್ಯಾಪಕರು ಓದುವ ಪ್ರವೃತ್ತಿ ಬೆಳೆಸಿಕೊಳ್ಳಲಿ: ಬಿಇಒ

ಮಮತಾ ದೊಡ್ಡಮನಿ ಅವರ ‘ಮಾತಿಗಿಳಿದ ಹಣತೆ’ ಪುಸ್ತಕ ಬಿಡುಗಡೆ
Last Updated 22 ಜನವರಿ 2026, 2:51 IST
ಗದಗ | ಅಧ್ಯಾಪಕರು ಓದುವ ಪ್ರವೃತ್ತಿ ಬೆಳೆಸಿಕೊಳ್ಳಲಿ: ಬಿಇಒ
ADVERTISEMENT
ADVERTISEMENT
ADVERTISEMENT