ರಾಮನಗರ| ಪರಿನಿರ್ವಾಣ: ಆಗಾ ಬಡಾವಣೆಯ ಉದ್ಯಾನ, ರಸ್ತೆ ಬದಿ ಸ್ವಚ್ಛತಾ ಅಭಿಯಾನ
Cleanliness Drive Tribute: ರಾಮನಗರ ನಗರಸಭೆಯ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣದ ಅಂಗವಾಗಿ ಆಗಾ ಬಡಾವಣೆಯ ಉದ್ಯಾನ ಮತ್ತು ರಸ್ತೆ ಬದಿಯಲ್ಲಿ ಸ್ವಚ್ಛತಾ ಅಭಿಯಾನ ಜರುಗಿದ್ದು ಸಾರ್ವಜನಿಕರು ಪಾಲ್ಗೊಂಡರುLast Updated 7 ಡಿಸೆಂಬರ್ 2025, 3:14 IST