ಭಾನುವಾರ, 7 ಡಿಸೆಂಬರ್ 2025
×
ADVERTISEMENT

ರಾಮನಗರ

ADVERTISEMENT

ಮಾಗಡಿ: ಬಿಸ್ಕೂರು ರಂಗನಾಥ ದೇಗುಲದಲ್ಲಿ ದೀಪೋತ್ಸವ

Religious Event: ಕುದೂರು ಹೋಬಳಿಯ ಬಿಸ್ಕೂರು ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಹೂವಿನ ಅಲಂಕಾರ, ಮೆರವಣಿಗೆ ಮತ್ತು ಸಂಜೆ ದೀಪ ಹಚ್ಚುವ ಮೂಲಕ ದೀಪೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು
Last Updated 7 ಡಿಸೆಂಬರ್ 2025, 3:14 IST
ಮಾಗಡಿ: ಬಿಸ್ಕೂರು ರಂಗನಾಥ ದೇಗುಲದಲ್ಲಿ ದೀಪೋತ್ಸವ

ರಾಮನಗರ| ಶಕ್ತಿ ತುಂಬಿದ ಅಂಬೇಡ್ಕರ್ ಸಂವಿಧಾನ: ವಿಧಾನ ಪರಿಷತ್ ಸದಸ್ಯ ಎಸ್. ರವಿ

Ambedkar Tribute Event: ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ರವಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅಸಮಾನತೆ ವಿರುದ್ಧ ಅಂಬೇಡ್ಕರ್ ನೀಡಿದ ಸಂವಿಧಾನದ ಶಕ್ತಿಯನ್ನು ಕುರಿತು ಮಾತನಾಡಿದರು
Last Updated 7 ಡಿಸೆಂಬರ್ 2025, 3:14 IST
ರಾಮನಗರ| ಶಕ್ತಿ ತುಂಬಿದ ಅಂಬೇಡ್ಕರ್ ಸಂವಿಧಾನ: ವಿಧಾನ ಪರಿಷತ್ ಸದಸ್ಯ ಎಸ್. ರವಿ

ರಾಮನಗರ| ಪರಿನಿರ್ವಾಣ: ಆಗಾ ಬಡಾವಣೆಯ ಉದ್ಯಾನ, ರಸ್ತೆ ಬದಿ ಸ್ವಚ್ಛತಾ ಅಭಿಯಾನ

Cleanliness Drive Tribute: ರಾಮನಗರ ನಗರಸಭೆಯ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣದ ಅಂಗವಾಗಿ ಆಗಾ ಬಡಾವಣೆಯ ಉದ್ಯಾನ ಮತ್ತು ರಸ್ತೆ ಬದಿಯಲ್ಲಿ ಸ್ವಚ್ಛತಾ ಅಭಿಯಾನ ಜರುಗಿದ್ದು ಸಾರ್ವಜನಿಕರು ಪಾಲ್ಗೊಂಡರು
Last Updated 7 ಡಿಸೆಂಬರ್ 2025, 3:14 IST
ರಾಮನಗರ| ಪರಿನಿರ್ವಾಣ: ಆಗಾ ಬಡಾವಣೆಯ ಉದ್ಯಾನ, ರಸ್ತೆ ಬದಿ ಸ್ವಚ್ಛತಾ ಅಭಿಯಾನ

ತಿಂಗಳೊಳಗೆ ಪೌರ ನೌಕರರ ಬೇಡಿಕೆ ಈಡೇರಿಕೆ: ಸಚಿವ ರಹೀಂ ಖಾನ್ ಭರವಸೆ

Government Employees Demand: ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಚಿವ ರಹೀಂ ಖಾನ್ ಒಂದು ತಿಂಗಳೊಳಗೆ ಭರವಸೆ ನೀಡಿದರೆಂದು ಪೌರ ನೌಕರರ ಸಂಘ ತಿಳಿಸಿದೆ
Last Updated 7 ಡಿಸೆಂಬರ್ 2025, 3:14 IST
ತಿಂಗಳೊಳಗೆ ಪೌರ ನೌಕರರ ಬೇಡಿಕೆ ಈಡೇರಿಕೆ: ಸಚಿವ ರಹೀಂ ಖಾನ್ ಭರವಸೆ

‘ಲಕ್ಕಿ’ ಎಂಬ ಬಾಂಬ್ ಪತ್ತೆದಾರಿ ಶ್ವಾನಕ್ಕೆ ಭಾವಪೂರ್ಣ ಬೀಳ್ಕೊಡುಗೆ

Police Service Dog: ರಾಮನಗರದ ಜಿಲ್ಲಾ ಪೊಲೀಸ್ ಇಲಾಖೆ ಬಾಂಬ್ ಪತ್ತೆ ಕಾರ್ಯಾಚರಣೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದ ಜರ್ಮನ್ ಶೆಫರ್ಡ್ ತಳಿಯ ಶ್ವಾನ ‘ಲಕ್ಕಿ’ಗೆ ಭಾವಪೂರ್ಣ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು
Last Updated 7 ಡಿಸೆಂಬರ್ 2025, 3:14 IST
‘ಲಕ್ಕಿ’ ಎಂಬ ಬಾಂಬ್ ಪತ್ತೆದಾರಿ ಶ್ವಾನಕ್ಕೆ ಭಾವಪೂರ್ಣ ಬೀಳ್ಕೊಡುಗೆ

ಕೆಪಿಎಸ್–ಮ್ಯಾಗ್ನೆಟ್ ಯೋಜನೆ: ಸರ್ಕಾರಿ ಶಾಲೆ ವಿಲೀನಕ್ಕೆ ಭಾರಿ ಆಕ್ರೋಶ

ಕೆಪಿಎಸ್–ಮ್ಯಾಗ್ನೆಟ್ ಯೋಜನೆ ವಿರುದ್ಧ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ; ಸಂಘಟನೆಗಳು ಸದಸ್ಯರು, ಪೋಷಕರು ಭಾಗಿ
Last Updated 6 ಡಿಸೆಂಬರ್ 2025, 4:19 IST
ಕೆಪಿಎಸ್–ಮ್ಯಾಗ್ನೆಟ್ ಯೋಜನೆ: ಸರ್ಕಾರಿ ಶಾಲೆ ವಿಲೀನಕ್ಕೆ ಭಾರಿ ಆಕ್ರೋಶ

ಕಾಡಾನೆ ದಾಳಿ ರಾಗಿ ಮೆದೆ ನಾಶ

ಪ್ರಜಾವಾಣಿ ವಾರ್ತೆ  ಕನಕಪುರ: ಕಾಡಾನೆಗಳು ದಾಳಿ ನಡೆಸಿ ಕಟಾವು ಮಾಡಿ ಹಾಕಿದಂತಹ ರಾಗಿಮೆದೆಗಳನ್ನು ನಾಶ ಮಾಡಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿರುವ ಘಟನೆ ಚಾಮುಂಡಿಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.  ...
Last Updated 6 ಡಿಸೆಂಬರ್ 2025, 4:14 IST
ಕಾಡಾನೆ ದಾಳಿ ರಾಗಿ ಮೆದೆ ನಾಶ
ADVERTISEMENT

ಹೋರಾಟದ ಹೆಸರಲ್ಲಿ ರೈತರ ದಿಕ್ಕು ತಪ್ಪಿಸುವ ಯತ್ನ: ಆಕ್ರೋಶ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ: ಭೂ ಸ್ವಾಧೀನಕ್ಕೆ ನಿಗದಿಪಡಿಸಿರುವ ಪರಿಹಾರ ದರ ಸ್ವಾಗತಿಸಿ ರೈತರ ಸಭೆ
Last Updated 6 ಡಿಸೆಂಬರ್ 2025, 4:13 IST
ಹೋರಾಟದ ಹೆಸರಲ್ಲಿ ರೈತರ ದಿಕ್ಕು ತಪ್ಪಿಸುವ ಯತ್ನ: ಆಕ್ರೋಶ

ರಾಮನಗರ: ಮಹಿಳೆಯರಿಗೆ ಆರ್ಥಿಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಡಿ ಆರ್ಥಿಕ ನೆರವು
Last Updated 6 ಡಿಸೆಂಬರ್ 2025, 4:11 IST
ರಾಮನಗರ: ಮಹಿಳೆಯರಿಗೆ ಆರ್ಥಿಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

Fisheries Subsidy: 2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಾಗಡಿ ತಾಲ್ಲೂಕಿನ ಪರಿಶಿಷ್ಟ ಪಂಗಡ ಮೀನುಗಾರರಿಗೆ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
Last Updated 6 ಡಿಸೆಂಬರ್ 2025, 4:10 IST
ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT