ತಂತಜ್ಞಾನದಿಂದ ಪೂರ್ವಜರ ಆಚಾರ, ವಿಚಾರ ಮರೆತ ಯುವಕರು:ವಿಖ್ಯಾತಾನಂದ ಸ್ವಾಮೀಜಿ ಬೇಸರ
Spiritual Values in Tech Era: ಮಾಗಡಿ ತಾಲ್ಲೂಕಿನ ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನದ ಆವರಣದಲ್ಲಿ ಗುರುಪೂರ್ಣಿಮಾ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಅವರು ಆರ್ಶೀವಚನ ನೀಡಿದರು.Last Updated 11 ಜುಲೈ 2025, 2:25 IST