ಶುಕ್ರವಾರ, 11 ಜುಲೈ 2025
×
ADVERTISEMENT

ರಾಮನಗರ

ADVERTISEMENT

ತಂತಜ್ಞಾನದಿಂದ ಪೂರ್ವಜರ ಆಚಾರ, ವಿಚಾರ ಮರೆತ ಯುವಕರು:ವಿಖ್ಯಾತಾನಂದ ಸ್ವಾಮೀಜಿ ಬೇಸರ

Spiritual Values in Tech Era: ಮಾಗಡಿ ತಾಲ್ಲೂಕಿನ ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನದ ಆವರಣದಲ್ಲಿ ಗುರುಪೂರ್ಣಿಮಾ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಅವರು ಆರ್ಶೀವಚನ ನೀಡಿದರು.
Last Updated 11 ಜುಲೈ 2025, 2:25 IST
ತಂತಜ್ಞಾನದಿಂದ ಪೂರ್ವಜರ ಆಚಾರ, ವಿಚಾರ ಮರೆತ ಯುವಕರು:ವಿಖ್ಯಾತಾನಂದ ಸ್ವಾಮೀಜಿ ಬೇಸರ

ಅಭಿವೃದ್ಧಿಗಾಗಿ ಅವಿರತ ಶ್ರಮ: ಶಾಸಕ ಎಚ್.ಎ. ಇಕ್ಬಾಲ್ ಹುಸೇನ್

ಹುಣಸನಹಳ್ಳಿ ಮುಖ್ಯರಸ್ತೆ ಉದ್ಘಾಟನೆ
Last Updated 11 ಜುಲೈ 2025, 2:21 IST
ಅಭಿವೃದ್ಧಿಗಾಗಿ ಅವಿರತ ಶ್ರಮ: ಶಾಸಕ ಎಚ್.ಎ. ಇಕ್ಬಾಲ್ ಹುಸೇನ್

ಹಾರೋಹಳ್ಳಿ: 15 ಅಡಿ ಉದ್ದದ ಹೆಬ್ಬಾವು ರಕ್ಷಣೆ

ಕಾಡು ಜಕ್ಕಸಂದ್ರ ಹತ್ತಿರದ ಮುನಿಮಾರನದೊಡ್ಡಿ ಹೊರವಲಯದಲ್ಲಿ ಗುರುವಾರ ಬೆಳಿಗ್ಗೆ ರೈತ ಹನುಮಂತಯ್ಯ ಅವರ ಜಮೀನಿನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ.
Last Updated 11 ಜುಲೈ 2025, 2:17 IST
ಹಾರೋಹಳ್ಳಿ: 15 ಅಡಿ ಉದ್ದದ ಹೆಬ್ಬಾವು ರಕ್ಷಣೆ

ಕನಕಪುರ | ಕಾಡಾನೆ ದಾಳಿ: ಗ್ರಾಮಸ್ಥರಿಂದ ರಸ್ತೆ ತಡೆ

Wild Elephant Conflict: ರೇಷ್ಮೆ ಸೊಪ್ಪು ತರಲು ಜಮೀನಿನ ಕಡೆ ಹೋದ ರೈತರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ, ಗಾಯಗೊಳಿಸಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ
Last Updated 11 ಜುಲೈ 2025, 2:14 IST
ಕನಕಪುರ | ಕಾಡಾನೆ ದಾಳಿ: ಗ್ರಾಮಸ್ಥರಿಂದ ರಸ್ತೆ ತಡೆ

ಅಧ್ಯಕ್ಷ, ಸದಸ್ಯರ ನಗರ ಪ್ರದಕ್ಷಿಣೆ; ಕಾಮಗಾರಿ ಪರಿಶೀಲನೆ

ಬೆಳಗ್ಗೆಯಿಂದ ಸಂಜೆವರೆಗೆ ನಗರ ಸುತ್ತಾಟ; ಜನರಿಂದ ಅಭಿಪ್ರಾಯ ಆಲಿಕೆ; ಅಧಿಕಾರಿಗಳಿಗೆ ಸೂಚನೆ
Last Updated 10 ಜುಲೈ 2025, 18:53 IST
ಅಧ್ಯಕ್ಷ, ಸದಸ್ಯರ ನಗರ ಪ್ರದಕ್ಷಿಣೆ; ಕಾಮಗಾರಿ ಪರಿಶೀಲನೆ

ರಾಮನಗರ | ಎಂಟು ತಾಸಿನಲ್ಲಿ ಕೊಲೆ ಆರೋಪಿ ಸೆರೆ: ಯುವಕನ ಸುಳಿವು ಕೊಟ್ಟ ಸಿಸಿಟಿವಿ

Indian Student Deportation: ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯಲ್ಲಿ ಬುಧವಾರ ನಡೆದಿದ್ದ 13 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಘಟನೆ ನಡ
Last Updated 10 ಜುಲೈ 2025, 18:47 IST
ರಾಮನಗರ | ಎಂಟು ತಾಸಿನಲ್ಲಿ ಕೊಲೆ ಆರೋಪಿ ಸೆರೆ: ಯುವಕನ ಸುಳಿವು ಕೊಟ್ಟ ಸಿಸಿಟಿವಿ

ಬಾಲಕಿ ಅತ್ಯಾಚಾರ, ಕೊಲೆ: CCTV ಕ್ಯಾಮೆರಾ ಕೊಟ್ಟ ಸುಳಿವು; ಕಟ್ಟಡ ಕಾರ್ಮಿಕ ವಶಕ್ಕೆ

CCTV Evidence Murder Case: ತಾವರೆಕೆರೆಯಲ್ಲಿ ನಡೆದ 13 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳ ಸುಳಿವಿನಿಂದ ಆರೋಪಿ ಯಲ್ಲಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 10 ಜುಲೈ 2025, 4:59 IST
ಬಾಲಕಿ ಅತ್ಯಾಚಾರ, ಕೊಲೆ: CCTV ಕ್ಯಾಮೆರಾ ಕೊಟ್ಟ ಸುಳಿವು; ಕಟ್ಟಡ ಕಾರ್ಮಿಕ ವಶಕ್ಕೆ
ADVERTISEMENT

ರಾಮನಗರ | ಬನ್ನಿ ಮಹಾಂಕಾಳಿ ಕರಗ ಮಹೋತ್ಸವ: ಗಮನ ಸೆಳೆದ ಕೊಂಡೋತ್ಸವ

ರಾಮನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಹಾಗೂ ಕೊಂಡೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.
Last Updated 10 ಜುಲೈ 2025, 2:35 IST
ರಾಮನಗರ | ಬನ್ನಿ ಮಹಾಂಕಾಳಿ ಕರಗ ಮಹೋತ್ಸವ: ಗಮನ ಸೆಳೆದ ಕೊಂಡೋತ್ಸವ

ಚನ್ನಪಟ್ಟಣ: ನೀರಿಲ್ಲದೆ ಬಣಗುಡುತ್ತಿವೆ ತಾಲ್ಲೂಕಿನ ಕೆರೆಗಳು

water crisis: ಈ ವರ್ಷ ಮುಂಗಾರಿನ ಆರಂಭದಲ್ಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ತಾಲ್ಲೂಕಿನ ಜೀವನಾಡಿ ಇಗ್ಗಲೂರು ಬಳಿಯ ಎಚ್.ಡಿ.ದೇವೇಗೌಡ ಬ್ಯಾರೇಜ್ ಸಂಪೂರ್ಣ ತುಂಬಿದ್ದರೂ ತಾಲ್ಲೂಕಿನ ಕೆರೆಗಳು ಮಾತ್ರ ನೀರಿಲ್ಲದೆ ಬಣಗುಡುತ್ತಿವೆ.
Last Updated 10 ಜುಲೈ 2025, 2:32 IST
ಚನ್ನಪಟ್ಟಣ: ನೀರಿಲ್ಲದೆ ಬಣಗುಡುತ್ತಿವೆ ತಾಲ್ಲೂಕಿನ ಕೆರೆಗಳು

ಕನಕಪುರ: ಕೆಂಕೇರಮ್ಮ ದೇಗುಲದಲ್ಲಿ ಕಳ್ಳತನ

ಕನಕಪುರದ ಶಕ್ತಿ ದೇವತೆ ಕೆಂಕೇರಮ್ಮ ದೇಗುಲದ ಬಾಗಿಲು ಒಡೆದು ಕಳ್ಳರು ಚಿನ್ನಾಭರಣ ಹಾಗೂ ಹುಂಡಿ ಹಣ ದೋಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
Last Updated 10 ಜುಲೈ 2025, 2:29 IST
ಕನಕಪುರ: ಕೆಂಕೇರಮ್ಮ ದೇಗುಲದಲ್ಲಿ ಕಳ್ಳತನ
ADVERTISEMENT
ADVERTISEMENT
ADVERTISEMENT