ಮಾಗಡಿ | ಎಲ್ಲ ಮಕ್ಕಳಿಗೂ ಶಿಕ್ಷಣ, ಸಂಸ್ಕಾರ ನೀಡಿ: ಎಂ.ಬಿ. ಶಿವಾನಂದ್
Veerashaiva Mandali: ಮಾಗಡಿ: ಪಟ್ಟಣದ ಅರಳೆಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಮಾಗಡಿ ಟೌನ್ ವೀರಶೈವ ಮಂಡಳಿ ನೂತನ ಅಧ್ಯಕ್ಷರಾಗಿ ಎಂ.ಬಿ. ಶಿವಾನಂದ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಜಗದೇವರ ಮಠದ ಸ್ವಾಮೀಜಿ ಸಲಹೆ ನೀಡಿದರು.Last Updated 21 ಜನವರಿ 2026, 4:15 IST