ಬುಧವಾರ, 21 ಜನವರಿ 2026
×
ADVERTISEMENT
ADVERTISEMENT

ರಾಮನಗರ | ಆತ್ಮಹತ್ಯೆ ವರದಿ: ಸಂಯಮ ವಹಿಸಲು ಸಲಹೆ

Published : 21 ಜನವರಿ 2026, 4:07 IST
Last Updated : 21 ಜನವರಿ 2026, 4:07 IST
ಫಾಲೋ ಮಾಡಿ
Comments
ಸುರಕ್ಷಾ ಯೋಜನೆ ಮೂಲಕ 3 ವರ್ಷಗಳಿಂದ ಸಮುದಾಯದ ಮಟ್ಟದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಮುದಾಯ ಜಾಗೃತಿಯಾದಾಗ ಮಾತ್ರ ಆತ್ಮಹತ್ಯೆ ಪ್ರಮಾಣ ಇಳಿಕೆಯಾಗುತ್ತದೆ
– ಮಹೇಂದ್ರ ಸಂಯೋಜಕ ನಿಮ್ಹಾನ್ಸ್ ಸುರಕ್ಷಾ ಯೋಜನೆ
ಕುಟುಂಬದಲ್ಲಿ ಯಾರಿಗಾದರೂ ಮಾನಸಿಕ ಕಾಯಿಲೆ ಬಂದಾಗ ಅವರನ್ನು ದೇವಾಲಯಕ್ಕೆ ಕರೆದೊಯ್ದು ಸಮಯ ವ್ಯರ್ಥ ಮಾಡದೆ ಸಮೀಪದ ಆಸ್ಪತ್ರೆಯಲ್ಲಿರುವ ಆಪ್ತ ಸಮಾಲೋಚಕರನ್ನು‌ ಭೇಟಿ‌ ಮಾಡಿ ಸೂಕ್ತ ಚಿಕಿತ್ಸೆ ಕೊಡಿಸಬೇಕು
– ಪದ್ಮರೇಖಾ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT