ಗುರುವಾರ, 16 ಅಕ್ಟೋಬರ್ 2025
×
ADVERTISEMENT

ತುಮಕೂರು

ADVERTISEMENT

ನಕಲಿ ಅಂಗವಿಕಲರ ಕಾರ್ಡ್‌: ಶಿರಾ ಆಸ್ಪತ್ರೆ ನಂಟು?

Medical Fraud: ನಕಲಿ ವೈದ್ಯಕೀಯ ದಾಖಲೆ ಸಲ್ಲಿಸಿ ಅಂಗವಿಕಲರ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ ಪ್ರಕರಣ; ಶಿರಾ ಆಸ್ಪತ್ರೆಯ ಡೇಟಾ ಆಪರೇಟರ್ ವಶಕ್ಕೆ, ಕೆಲ ವೈದ್ಯರ ವಿಚಾರಣೆ ನಡೆದಿದೆ.
Last Updated 16 ಅಕ್ಟೋಬರ್ 2025, 1:22 IST
ನಕಲಿ ಅಂಗವಿಕಲರ ಕಾರ್ಡ್‌: ಶಿರಾ ಆಸ್ಪತ್ರೆ ನಂಟು?

ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕೊರತೆ: ರೈತ ಸಂಘದ ಪ್ರತಿಭಟನೆ 6ನೇ ದಿನಕ್ಕೆ

ನಾಲ್ಕು ದಿನದ ನಂತರ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
Last Updated 15 ಅಕ್ಟೋಬರ್ 2025, 7:02 IST
ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕೊರತೆ: ರೈತ ಸಂಘದ ಪ್ರತಿಭಟನೆ 6ನೇ ದಿನಕ್ಕೆ

ತುಮಕೂರು| ಕ್ಯಾನ್ಸರ್ ಆಸ್ಪತ್ರೆ ಯಂತ್ರಕ್ಕೆ ₹41 ಕೋಟಿ: ಸಚಿವ ಶರಣಪ್ರಕಾಶ ಪಾಟೀಲ

ನ. 7ರಂದು ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 15 ಅಕ್ಟೋಬರ್ 2025, 6:59 IST
ತುಮಕೂರು| ಕ್ಯಾನ್ಸರ್ ಆಸ್ಪತ್ರೆ ಯಂತ್ರಕ್ಕೆ ₹41 ಕೋಟಿ: ಸಚಿವ ಶರಣಪ್ರಕಾಶ ಪಾಟೀಲ

ಕುಣಿಗಲ್: ಪರಿಶಿಷ್ಟರ ಕುಂದುಕೊರತೆ ಆಲಿಸಲು ಬಂದ ಎಎಸ್‌ಪಿ

ಕುಣಿಗಲ್ ಪೊಲೀಸ್ ಠಾಣೆಗೆ ಬಂದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಅವರು ಪರಿಶಿಷ್ಟರ ಕುಂದುಕೊರತೆಗಳನ್ನು ಆಲಿಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
Last Updated 15 ಅಕ್ಟೋಬರ್ 2025, 6:56 IST
ಕುಣಿಗಲ್: ಪರಿಶಿಷ್ಟರ ಕುಂದುಕೊರತೆ ಆಲಿಸಲು ಬಂದ ಎಎಸ್‌ಪಿ

ಮೇಕಥಾನ್: ಕಲ್ಪತರು ತಾಂತ್ರಿಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ತಿಪಟೂರು: ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೇಕಥಾನ್– 2025ರಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 15 ಅಕ್ಟೋಬರ್ 2025, 6:56 IST
ಮೇಕಥಾನ್: ಕಲ್ಪತರು ತಾಂತ್ರಿಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಶಿರಾ: ಬೀದಿನಾಯಿ ಹಾವಳಿಗೆ ಹೈರಾಣಾದ ಜನ

ಶಿರಾ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಒಂದೆಡೆ ಬೀದಿನಾಯಿ ಮತ್ತೊಂದು ಕಡೆ ಕೋತಿ, ಬೀಡಾಡಿ ದನಗಳ ಉಪಟಳವೂ ಹೆಚ್ಚುತ್ತಿದ್ದು ಜನ ಹೈರಾಣಾಗುತ್ತಿದ್ದಾರೆ.
Last Updated 15 ಅಕ್ಟೋಬರ್ 2025, 6:55 IST
ಶಿರಾ: ಬೀದಿನಾಯಿ ಹಾವಳಿಗೆ ಹೈರಾಣಾದ ಜನ

ಸಂಕಾಪುರ: ದೇಗುಲ ಪರಿಚಯ ಪುಸ್ತಕ ಬಿಡುಗಡೆ

ಪಾವಗಡ ತಾಲ್ಲೂಕಿನ ಸಂಕಾಪುರದಲ್ಲಿ, ಟಿ.ಎಸ್. ಗೋಪಾಲ್‌ ರಚಿಸಿದ 'ದೇಗುಲ ಶಿಲ್ಪ ಕೌಶಲ' ಮತ್ತು 'ಭವ್ಯ ಶಿಲ್ಪದ ದಿವ್ಯಪಥ' ಪುಸ್ತಕಗಳನ್ನು ಶಾಸನ ತಜ್ಞ ಮತ್ತು ಇತಿಹಾಸ ಸಂಶೋಧಕ ಪಿ.ವಿ. ಕೃಷ್ಣಮೂರ್ತಿ ಬಿಡುಗಡೆಗೊಳಿಸಿದರು.
Last Updated 15 ಅಕ್ಟೋಬರ್ 2025, 6:52 IST
ಸಂಕಾಪುರ: ದೇಗುಲ ಪರಿಚಯ ಪುಸ್ತಕ ಬಿಡುಗಡೆ
ADVERTISEMENT

ತುಮಕೂರು: ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ನೀರಸ ಸ್ಪಂದನೆ

ಜಿಲ್ಲೆಯಲ್ಲಿ 2,167 ಮಂದಿ ಲಿಂಗತ್ವ ಅಲ್ಪಸಂಖ್ಯಾತರು; ಕೇವಲ 165 ಮಂದಿ ನೋಂದಣಿ
Last Updated 15 ಅಕ್ಟೋಬರ್ 2025, 6:51 IST
ತುಮಕೂರು: ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ನೀರಸ ಸ್ಪಂದನೆ

ತುಮಕೂರು: ಆಸ್ತಿ ದಾಖಲೆ ಕಳೆದ ಬ್ಯಾಂಕ್‌ಗೆ ದಂಡ

ತುಮಕೂರಿನಲ್ಲಿ ಸಾಲ ಪಡೆದ ಸಮಯದಲ್ಲಿ ಕೆನರಾ ಬ್ಯಾಂಕ್‌ನ ಆಸ್ತಿಯ ಮೂಲ ದಾಖಲೆಗಳನ್ನು ಕಳೆದುಹಾಕಿದ ಪ್ರಕರಣದಲ್ಲಿ, ಜಿಲ್ಲೆಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬ್ಯಾಂಕ್‌ಗೆ ಪರಿಹಾರ ನೀಡಲು ಆದೇಶಿಸಿದೆ.
Last Updated 15 ಅಕ್ಟೋಬರ್ 2025, 6:48 IST
ತುಮಕೂರು: ಆಸ್ತಿ ದಾಖಲೆ ಕಳೆದ ಬ್ಯಾಂಕ್‌ಗೆ ದಂಡ

ಗುಬ್ಬಿ | ಹೆದ್ದಾರಿ ಬದಿಯ ಹುಲ್ಲು ಮೇಯವ ಜಾನುವಾರು: ಹಲವೆಡೆ ಅಪಘಾತ

ಗುಬ್ಬಿ ತಾಲ್ಲೂಕಿನ ಹೆದ್ದಾರಿ ಹಾಗೂ ವರ್ತುಲ ರಸ್ತೆಗಳ ಸಮೀಪ ಗ್ರಾಮಸ್ಥರು ಬೆಳೆದ ಹುಲ್ಲಿನಲ್ಲಿ ರಾಸುಗಳನ್ನು ಬಿಟ್ಟು ಮೇಯಿಸುತ್ತಿದ್ದು, ಇದರ ಕಾರಣದಿಂದ ಅಪಘಾತಗಳ ಸಂಭಾವನೆ ಹೆಚ್ಚುತ್ತಿದೆ.
Last Updated 15 ಅಕ್ಟೋಬರ್ 2025, 6:46 IST
ಗುಬ್ಬಿ | ಹೆದ್ದಾರಿ ಬದಿಯ ಹುಲ್ಲು ಮೇಯವ ಜಾನುವಾರು: ಹಲವೆಡೆ ಅಪಘಾತ
ADVERTISEMENT
ADVERTISEMENT
ADVERTISEMENT