ಭಾನುವಾರ, 7 ಡಿಸೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ತುಂಗಭದ್ರಾ ಅಣೆಕಟ್ಟೆ: ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು

18ನೇ ಗೇಟ್‌ನ ಒಂದು ಭಾಗಕ್ಕೆ ಕತ್ತರಿ
Last Updated 7 ಡಿಸೆಂಬರ್ 2025, 10:09 IST
ತುಂಗಭದ್ರಾ ಅಣೆಕಟ್ಟೆ: ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು

ಸರ್ಕಾರದ ನಿಷ್ಕ್ರಿಯತೆಯ ಲಾಭ ಪಡೆಯಲೇಬೇಕು:BJP ಕಾರ್ಯಕರ್ತರಿಗೆ ಶ್ರೀರಾಮುಲು ಸೂಚನೆ

Sriramulu to Party Workers: ವಿಜಯನಗರದಲ್ಲಿ ನಡೆದ ಸಭೆಯಲ್ಲಿ ಶ್ರೀರಾಮುಲು ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಯನ್ನು ಎತ್ತಿ ಹಿಡಿದು, ಭ್ರಷ್ಟಾಚಾರದ ವಿರುದ್ಧ ಬೂತ್ ಮಟ್ಟದ ಕಾರ್ಯಕರ್ತರು ಪ್ರಬಲ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
Last Updated 7 ಡಿಸೆಂಬರ್ 2025, 6:29 IST
ಸರ್ಕಾರದ ನಿಷ್ಕ್ರಿಯತೆಯ ಲಾಭ ಪಡೆಯಲೇಬೇಕು:BJP ಕಾರ್ಯಕರ್ತರಿಗೆ ಶ್ರೀರಾಮುಲು ಸೂಚನೆ

ಡಿ.ಕೆ.ಶಿವಕುಮಾರ್‌ ಪ್ರಭಾವಿ ನಾಯಕ ಅಲ್ಲ: ಶ್ರೀರಾಮುಲು

Political Criticism: ಹೊಸಪೇಟೆಯಲ್ಲಿ ಮಾತನಾಡಿದ ಶ್ರೀರಾಮುಲು, ಡಿಕೆ ಶಿವಕುಮಾರ್ ಸಮರ್ಥ ನಾಯಕನಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿ, ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಕುರಿತು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಎಬ್ಬಿಸಿದರು.
Last Updated 7 ಡಿಸೆಂಬರ್ 2025, 6:28 IST
ಡಿ.ಕೆ.ಶಿವಕುಮಾರ್‌ ಪ್ರಭಾವಿ ನಾಯಕ ಅಲ್ಲ: ಶ್ರೀರಾಮುಲು

ವಿಜಯನಗರ: ಪೊಲೀಸರ ಶಿರದಲ್ಲಿನ್ನು ಪೀಕ್ ಕ್ಯಾಪ್‌

ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ವಿತರಣೆ–ದಕ್ಷತೆಗೆ ಸಲಹೆ
Last Updated 6 ಡಿಸೆಂಬರ್ 2025, 3:13 IST
ವಿಜಯನಗರ: ಪೊಲೀಸರ ಶಿರದಲ್ಲಿನ್ನು ಪೀಕ್ ಕ್ಯಾಪ್‌

ವಿಜಯನಗರ: ನೀರು ಕಡಿಮೆಯಾದಂತೆ ಗೇಟ್‌ಗೂ ಕತ್ತರಿ

ಅಧಿಕ ನೀರು ನದಿಗೆ ಹರಿಸುವ ನಿರ್ಧಾರ ಶೀಘ್ರ
Last Updated 6 ಡಿಸೆಂಬರ್ 2025, 3:06 IST
ವಿಜಯನಗರ: ನೀರು ಕಡಿಮೆಯಾದಂತೆ ಗೇಟ್‌ಗೂ ಕತ್ತರಿ

ಆರ್ಯನ್ ಖಾನ್ ಕೈಬೆರಳು ತೋರಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್‌

‘ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನಲ್ಲಿ ಅಸಭ್ಯವಾಗಿ ಕೈಬೆರಳು ತೋರಿಸಿದ್ದು ಸ್ನೇಹಿತನಿಗೆ ಹೊರತು ಜನರಿಗಲ್ಲ’ ಎಂದು ನಟ ಝೈದ್ ಖಾನ್‌ ಹೇಳಿದರು.
Last Updated 5 ಡಿಸೆಂಬರ್ 2025, 17:24 IST
ಆರ್ಯನ್ ಖಾನ್ ಕೈಬೆರಳು ತೋರಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್‌

ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯಲ್ಲಿ ಗೇಟ್ ಅಳವಡಿಕೆಯ ಪೂರ್ವಭಾವಿ ಕೆಲಸ ಆರಂಭ

ಗುತ್ತಿಗೆದಾರರಿಂದ ಪೂಜೆ– ಕವಚ ಕಳಚುವುದು, ಅನಗತ್ಯ ನಟ್ಟು, ಬೋಲ್ಡ್‌ ತೆರವು ಕೆಲಸಕ್ಕೆ ಚಾಲನೆ
Last Updated 5 ಡಿಸೆಂಬರ್ 2025, 8:33 IST
ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯಲ್ಲಿ ಗೇಟ್ ಅಳವಡಿಕೆಯ ಪೂರ್ವಭಾವಿ ಕೆಲಸ ಆರಂಭ
ADVERTISEMENT

ವಿಜಯನಗರ ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ಪೀಕ್ ಕ್ಯಾಪ್‌ ವಿತರಣೆ

Police Uniform Change: ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ವಿತರಣೆ–ದಕ್ಷತೆಗೆ ಸಲಹೆ ಪೊಲೀಸರು ಬಳಸುತ್ತಿದ್ದ ಸ್ಲೋತ್ ಕ್ಯಾಪ್‌ ಬದಲಿಗೆ ಪೀಕ್ ಕ್ಯಾಪ್ ತೊಡಲು ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಶುಕ್ರವಾರ ಎಸ್‌ಪಿ ಎಸ್‌.ಜಾಹ್ನವಿ ಅವರು ಕ್ಯಾಪ್ ವಿತರಿಸಿ ದಕ್ಷತೆಯಿಂದ ಕೆಲಸ ಮಾಡುವಂತೆ ಹೇಳಿದರು
Last Updated 5 ಡಿಸೆಂಬರ್ 2025, 8:06 IST
ವಿಜಯನಗರ ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ಪೀಕ್ ಕ್ಯಾಪ್‌ ವಿತರಣೆ

ಮಾಹಿತಿ ನೀಡಿದರೆ ಅನಗತ್ಯ ಅತಿಕ್ರಮಣ:ಹಂಪಿ ಕನ್ನಡ ವಿವಿ ಸಿದ್ಧ ಉತ್ತರ ಕಂಡು ಅಚ್ಚರಿ

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲವು ವಿದ್ಯಮಾನಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ (ಆರ್‌ಟಿಐ) ಅರ್ಜಿ ಸಲ್ಲಿಸಿದರೆ ‘ನೀವು ಕೋರಿದ ಮಾಹಿತಿಯನ್ನು ಬಹಿರಂಗಪಡಿವುದುರಿಂದನ ಅನಗತ್ಯ ಅತಿಕ್ರಮಣಕ್ಕೆ ಕಾರಣವಾಗಬಹುದು’ ಎಂದು ಹೇಳಿ ಉತ್ತರ ನೀಡದೆ ಉಳಿದ ವಿದ್ಯಮಾನಗಳು ನಡೆದಿವೆ.
Last Updated 5 ಡಿಸೆಂಬರ್ 2025, 5:56 IST
ಮಾಹಿತಿ ನೀಡಿದರೆ ಅನಗತ್ಯ ಅತಿಕ್ರಮಣ:ಹಂಪಿ ಕನ್ನಡ ವಿವಿ ಸಿದ್ಧ ಉತ್ತರ ಕಂಡು ಅಚ್ಚರಿ

ವಿಜಯನಗರ | ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ: ಬಿ.ವೈ.ವಿಜಯೇಂದ್ರ

Party Unity Statement: ‘ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಇರುವುದೊಂದೇ ಅದು ಬಿಜೆಪಿ ಬಣ’ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಎಚ್.ಡಿ. ಕುಮಾರಸ್ವಾಮಿಯ ಭೇಟಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
Last Updated 4 ಡಿಸೆಂಬರ್ 2025, 19:15 IST
ವಿಜಯನಗರ | ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ: ಬಿ.ವೈ.ವಿಜಯೇಂದ್ರ
ADVERTISEMENT
ADVERTISEMENT
ADVERTISEMENT