ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಹೊಸಪೇಟೆ | ಮಕ್ಕಳಿಗೆ ಸರಿಯಾದ ದಿಕ್ಕು ತೋರಿಸಿ: ಎಡಿಜಿಪಿ ದಯಾನಂದ್‌ ಸಲಹೆ

Published : 19 ಜನವರಿ 2026, 2:22 IST
Last Updated : 19 ಜನವರಿ 2026, 2:22 IST
ಫಾಲೋ ಮಾಡಿ
Comments
60 ವಿದ್ಯಾರ್ಥಿಗಳಿಗೆ ನೆರವು
ಎಸ್‌ಎಸ್ಎಲ್‌ಸಿಯಲ್ಲಿ ಉನ್ನತ ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ತಲಾ ₹3000 ಪಿಯು ವಿದ್ಯಾರ್ಥಿಗಳಿಗೆ ತಲಾ ₹4000 ಮತ್ತು ಪದವಿ ವಿದ್ಯಾರ್ಥಿಗಳಿಗೆ ತಲಾ ₹5000ದಂತೆ ಎಲ್ಲ ಜಾತಿ ಸಮುದಾಯದ 60 ಮಂದಿಗೆ ಸಹಾಯಧನ ನೀಡಲಾಯಿತು. ಎಡಿಜಿಪಿ ದಯಾನಂದ ಅವರು ಎಸ್‌ಎಸ್‌ಎಲ್‌ಸಿಯ ಇಬ್ಬರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ ₹5000 ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT