ಶನಿವಾರ, 6 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ವಿಧಾನಸಭೆ | ಸಚಿವಾಲಯದ ಎಡವಟ್ಟು: 8 ಮಂದಿ ಹುದ್ದೆಗೆ ಕುತ್ತು

Recruitment Irregularity: ವಿಧಾನಸಭೆ ಸಚಿವಾಲಯವು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವೇಳೆ ನೇಮಕಾತಿ ನಿಯಮವನ್ನು ಉಲ್ಲಂಘಿಸಿದ ಪರಿಣಾಮ ಏಳು ದಲಾಯತ್‌ಗಳು ಮತ್ತು ಒಬ್ಬ ಸ್ವೀಪರ್, ಕೆಲಸಕ್ಕೆ ಸೇರಿದ ಎರಡೂವರೆ ವರ್ಷದ ಬಳಿಕ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
Last Updated 5 ಡಿಸೆಂಬರ್ 2025, 23:54 IST
ವಿಧಾನಸಭೆ | ಸಚಿವಾಲಯದ ಎಡವಟ್ಟು: 8 ಮಂದಿ ಹುದ್ದೆಗೆ ಕುತ್ತು

ಮೆಕ್ಕೆಜೋಳ | ಬೆಂಬಲ ಬೆಲೆಯಡಿ ಖರೀದಿ ನಿರ್ಧಾರ: ಮೂರೇ ದಿನಗಳಲ್ಲಿ ₹ 300 ಹೆಚ್ಚಳ

ಬೆಂಬಲ ಬೆಲೆಯಡಿ ಖರೀದಿ ನಿರ್ಧಾರದ ಬೆನ್ನಲ್ಲೇ ಚಿಗುರಿದ ಮುಕ್ತ ಮಾರುಕಟ್ಟೆ ದರ
Last Updated 5 ಡಿಸೆಂಬರ್ 2025, 23:30 IST
ಮೆಕ್ಕೆಜೋಳ | ಬೆಂಬಲ ಬೆಲೆಯಡಿ ಖರೀದಿ ನಿರ್ಧಾರ: ಮೂರೇ ದಿನಗಳಲ್ಲಿ ₹ 300 ಹೆಚ್ಚಳ

ಭ್ರಷ್ಟಾಚಾರ: ಆಡಳಿತ ಪಕ್ಷ-ವಿರೋಧ ಪಕ್ಷದ ನಾಯಕರ ನಡುವೆ ಮುಂದುವರಿದ ಜಟಾಪಟಿ

Karnataka Corruption Row: ಕರ್ನಾಟಕದ ಭ್ರಷ್ಟಾಚಾರದ ಕುರಿತು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನೀಡಿದ್ದ ಹೇಳಿಕೆ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರ ಜಟಾಪಟಿ ಶುಕ್ರವಾರವೂ ಮುಂದುವರೆದಿದೆ.
Last Updated 5 ಡಿಸೆಂಬರ್ 2025, 23:30 IST
ಭ್ರಷ್ಟಾಚಾರ: ಆಡಳಿತ ಪಕ್ಷ-ವಿರೋಧ ಪಕ್ಷದ ನಾಯಕರ ನಡುವೆ ಮುಂದುವರಿದ ಜಟಾಪಟಿ

Leadership Row| ನಾಯಕತ್ವ ಬದಲಾವಣೆ: ಕಾಂಗ್ರೆಸ್‌ ನಾಯಕರ ಗೋಪ್ಯ ಸಭೆ ಮತ್ತೆ ಶುರು

Karnataka Politics: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತಣ್ಣಗಾಗಿದ್ದರೂ ಕಾಂಗ್ರೆಸ್‌ ನಾಯಕರ ಗೋಪ್ಯ ಸಭೆಗಳು ಮತ್ತೆ ಮುಂದುವರಿದಿವೆ
Last Updated 5 ಡಿಸೆಂಬರ್ 2025, 23:30 IST
Leadership Row| ನಾಯಕತ್ವ ಬದಲಾವಣೆ: ಕಾಂಗ್ರೆಸ್‌ ನಾಯಕರ ಗೋಪ್ಯ ಸಭೆ ಮತ್ತೆ ಶುರು

ವಾರದ ವಿಶೇಷ | ಕಟಕಟೆಯಲ್ಲಿ ಪೊಲೀಸರು: ಬೇಲಿಯೇ ಹೊಲ ಮೇಯ್ದಾಗ

ಕರ್ನಾಟಕದ ಪೊಲೀಸರು ತಮ್ಮ ದಕ್ಷತೆ ಮತ್ತು ವೃತ್ತಿಪರತೆಗೆ ದೇಶದಲ್ಲಿಯೇ ಹೆಸರಾಗಿದ್ದರು. ಕಾನೂನು ಮೀರಿದವರನ್ನು ಅತ್ಯಂತ ಕ್ಷಿಪ್ರವಾಗಿ ಬಂಧಿಸಿ ಕಟಕಟೆಯಲ್ಲಿ ನಿಲ್ಲಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪೊಲೀಸರೇ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ.
Last Updated 5 ಡಿಸೆಂಬರ್ 2025, 23:30 IST
ವಾರದ ವಿಶೇಷ | ಕಟಕಟೆಯಲ್ಲಿ ಪೊಲೀಸರು: ಬೇಲಿಯೇ ಹೊಲ ಮೇಯ್ದಾಗ

ಕಾರ್ಯಗತಗೊಳ್ಳದ PSD, PGS: 2 ವರ್ಷದಲ್ಲಿ ಮೆಟ್ರೊ ಹಳಿಗೆ ಬಿದ್ದ 15 ಪ್ರಯಾಣಿಕರು

ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಹಳಿಗೆ ಬೀಳುವ ಪ್ರಕರಣಗಳು ಹೆಚ್ಚುತ್ತಿದ್ದು, 이를 ತಡೆಯಬಹುದಾದ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (PSD) ಯೋಜನೆ ಕಾರ್ಯಗತವಾಗಿಲ್ಲ.
Last Updated 5 ಡಿಸೆಂಬರ್ 2025, 23:30 IST
ಕಾರ್ಯಗತಗೊಳ್ಳದ PSD, PGS: 2 ವರ್ಷದಲ್ಲಿ ಮೆಟ್ರೊ ಹಳಿಗೆ ಬಿದ್ದ 15 ಪ್ರಯಾಣಿಕರು

ಕಲಬುರಗಿ | ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ

ಮಳೆಯಾಶ್ರಿತ ಹೆಕ್ಟೇರ್‌ಗೆ ಪರಿಹಾರ ಘೋಷಿಸಿದ್ದು ₹17,000; ಬಂದಿದ್ದು ₹6,800
Last Updated 5 ಡಿಸೆಂಬರ್ 2025, 23:30 IST
ಕಲಬುರಗಿ | ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ
ADVERTISEMENT

ಧಾರ್ಮಿಕ ನಂಬಿಕೆ ಅಭಿವೃದ್ಧಿ ಅಳತೆಗೋಲಲ್ಲ...: ಹೈಕೋರ್ಟ್ ನ್ಯಾ.ಎಂ.ಐ.ಅರುಣ್‌

‘ವಿಜ್ಞಾನ, ತಂತ್ರಜ್ಞಾನ, ತರ್ಕ, ವೈಜ್ಞಾನಿಕ ಮನೋಭಾವಗಳು ದೇಶದ ಅಭಿವೃದ್ಧಿಗೆ ಕಾರಣ ಆಗಿವೆಯೇ ವಿನಃ ಧಾರ್ಮಿಕ ನಂಬಿಕೆಗಳಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರ ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
Last Updated 5 ಡಿಸೆಂಬರ್ 2025, 19:59 IST
ಧಾರ್ಮಿಕ ನಂಬಿಕೆ ಅಭಿವೃದ್ಧಿ ಅಳತೆಗೋಲಲ್ಲ...: ಹೈಕೋರ್ಟ್ ನ್ಯಾ.ಎಂ.ಐ.ಅರುಣ್‌

ಕೆಪಿಎಸ್‌ |ಗ್ರಾಮೀಣ ಸರ್ಕಾರಿ ಶಾಲೆಗೆ ಧಕ್ಕೆ ಆಗದು: ಸಚಿವ ಮಧು ಬಂಗಾರಪ್ಪ

Education Policy: ಕೆಪಿಎಸ್‌ ಶಾಲೆಗಳ ಕಾರಣ ಗ್ರಾಮಾಂತರ ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬ ತಪ್ಪು ಕಲ್ಪನೆಯ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ ಎಂದು ನರಸಿಂಹರಾಜಪುರದಲ್ಲಿ ಹೇಳಿದರು.
Last Updated 5 ಡಿಸೆಂಬರ್ 2025, 19:17 IST
ಕೆಪಿಎಸ್‌ |ಗ್ರಾಮೀಣ ಸರ್ಕಾರಿ ಶಾಲೆಗೆ ಧಕ್ಕೆ ಆಗದು: ಸಚಿವ ಮಧು ಬಂಗಾರಪ್ಪ

Gandhi Gram Puraskar|ಆವಲಹಳ್ಳಿ ಗ್ರಾ.ಪಂ: 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

Village Achievement: ಬೆಂಗಳೂರಿನ ಆವಲಹಳ್ಳಿ ಗ್ರಾಮ ಪಂಚಾಯಿತಿ 2023-24ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ₹5 ಲಕ್ಷ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿ ಗೌರವಿಸಿದೆ.
Last Updated 5 ಡಿಸೆಂಬರ್ 2025, 18:38 IST
Gandhi Gram Puraskar|ಆವಲಹಳ್ಳಿ ಗ್ರಾ.ಪಂ: 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ
ADVERTISEMENT
ADVERTISEMENT
ADVERTISEMENT