ಮಂಗಳವಾರ, 20 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ಡಿಜಿಪಿ ರಾಮಚಂದ್ರ ರಾವ್ ಅಮಾನತು

Police Misconduct Allegations: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಬೆನ್ನಲ್ಲೇ ಡಿಸಿಆರ್‌ಇ ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 20 ಜನವರಿ 2026, 4:15 IST
ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ಡಿಜಿಪಿ ರಾಮಚಂದ್ರ ರಾವ್ ಅಮಾನತು

2026 ಜನವರಿ 20: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily Headlines: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 20 ಜನವರಿ 2026, 3:06 IST
2026 ಜನವರಿ 20: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಸಾಧಕ ಎಂಜಿನಿಯರ್‌ಗೆ ಔತಣಕ್ಕೆ ಆಹ್ವಾನ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ಕಚೇರಿಯಿಂದ ಕಲಬುರಗಿಯ ಯುವಕನಿಗೆ ಕರೆ
Last Updated 20 ಜನವರಿ 2026, 0:30 IST
ಸಾಧಕ ಎಂಜಿನಿಯರ್‌ಗೆ ಔತಣಕ್ಕೆ ಆಹ್ವಾನ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ: ಇವಿಎಂ ಬದಲು ಮತಪತ್ರ

ಜಿಬಿಎ ವ್ಯಾಪ್ತಿಯ ಮತದಾರರ ಕರಡು ಪಟ್ಟಿ ಪ್ರಕಟಿಸಿದ ರಾಜ್ಯ ಚುನಾವಣಾ ಆಯೋಗ
Last Updated 20 ಜನವರಿ 2026, 0:30 IST
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ: ಇವಿಎಂ ಬದಲು ಮತಪತ್ರ

ರಾಜ್ಯಕ್ಕೆ ಚಿಕ್ಕಾಸು; ಮಿತ್ರರಿಗೆ ನಿಧಿ: ಆಂಧ್ರ–ಬಿಹಾರಕ್ಕೆ ಭಾರಿ ಅನುದಾನ

Funding Disparity: ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟವು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಸಿಕ್ಕಿದ್ದು ಚಿಕ್ಕಾಸು. ಸರ್ಕಾರಕ್ಕೆ ಊರುಗೋಲು ಆಗಿರುವ ಮಿತ್ರರ ಸರ್ಕಾರ ಇರುವ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಕೇಂದ್ರ ಸರ್ಕಾರ ಭರಪೂರ ಅನುದಾನ ನೀಡಿದೆ.
Last Updated 20 ಜನವರಿ 2026, 0:30 IST
ರಾಜ್ಯಕ್ಕೆ ಚಿಕ್ಕಾಸು; ಮಿತ್ರರಿಗೆ ನಿಧಿ: ಆಂಧ್ರ–ಬಿಹಾರಕ್ಕೆ ಭಾರಿ ಅನುದಾನ

ಕಲಬುರಗಿ: ಇಳಿ ಮನಸುಗಳಿಗೆ ಚೇತೋಹಾರಿ ‘ಸ್ಪಂದನ’

ಹಿರಿ ಜೀವಗಳ ಜೀವನೋತ್ಸಾಹ ಹೆಚ್ಚಿಸುತ್ತಿರುವ ಗ್ರಾಮ ಹಿರಿಯರ ಕಾಳಜಿ ಕೇಂದ್ರಗಳು
Last Updated 20 ಜನವರಿ 2026, 0:10 IST
ಕಲಬುರಗಿ: ಇಳಿ ಮನಸುಗಳಿಗೆ ಚೇತೋಹಾರಿ ‘ಸ್ಪಂದನ’

ಮುಖ್ಯಮಂತ್ರಿ ಚರ್ಚೆಯೇ ಗಿನ್ನಿಸ್ ದಾಖಲೆ: ಸಚಿವ ಕೃಷ್ಣ ಬೈರೇಗೌಡ

Political Satire: ಹಾವೇರಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ‘ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ಗಿನ್ನಿಸ್ ದಾಖಲೆ ಆಗುವಷ್ಟು ದಿನಗಳಿಂದ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
Last Updated 20 ಜನವರಿ 2026, 0:00 IST
ಮುಖ್ಯಮಂತ್ರಿ ಚರ್ಚೆಯೇ ಗಿನ್ನಿಸ್ ದಾಖಲೆ: ಸಚಿವ ಕೃಷ್ಣ ಬೈರೇಗೌಡ
ADVERTISEMENT

ಬಾದಾಮಿ ಜನ ಗೆಲ್ಲಿಸಿದ್ದರಿಂದ ಈಗ ಸಿ.ಎಂ ಆದೆ: ಸಿದ್ದರಾಮಯ್ಯ

ಬಾದಾಮಿಯಲ್ಲಿ ಚಾಲುಕ್ಯ ಉತ್ಸವ ಉದ್ಘಾಟನೆ
Last Updated 19 ಜನವರಿ 2026, 23:40 IST
ಬಾದಾಮಿ ಜನ ಗೆಲ್ಲಿಸಿದ್ದರಿಂದ ಈಗ ಸಿ.ಎಂ ಆದೆ: ಸಿದ್ದರಾಮಯ್ಯ

ಕೇಂದ್ರದ ಅನುದಾನ ದುರುಪಯೋಗ: ಪಿ.ರಾಜೀವ್ ಆರೋಪ

Grant Misuse Allegation: 15ನೇ ಹಣಕಾಸು ಆಯೋಗದ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಪಿ.ರಾಜೀವ್ ಆರೋಪಿಸಿದರು. ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್ ಶಾಸಕರ ಪಾಲ್ಗೊಳ್ಳಿಕೆ ಬಗ್ಗೆಯೂ ಅವರು ದೂರಿದರು.
Last Updated 19 ಜನವರಿ 2026, 23:30 IST
ಕೇಂದ್ರದ ಅನುದಾನ ದುರುಪಯೋಗ: ಪಿ.ರಾಜೀವ್ ಆರೋಪ

ನಮ್ಮಿಬ್ಬರ ತೀರ್ಮಾನ ನಿಮಗೆ ಗೊತ್ತೇ..? ಮಾಧ್ಯಮದವರಿಗೆ ಡಿಕೆಶಿ ಪ್ರಶ್ನೆ

ಮಾಧ್ಯಮದವರಿಗೆ ಪ್ರಶ್ನೆ * ಶಾಸಕರ ಕಿವಿಯಲ್ಲಿ ಏನೋ ಹೇಳಿದ್ದಕ್ಕೆ ಕಾಯುತ್ತಿದ್ದಾರೆ– ಡಿಕೆಶಿ
Last Updated 19 ಜನವರಿ 2026, 23:30 IST
ನಮ್ಮಿಬ್ಬರ ತೀರ್ಮಾನ ನಿಮಗೆ ಗೊತ್ತೇ..? ಮಾಧ್ಯಮದವರಿಗೆ ಡಿಕೆಶಿ ಪ್ರಶ್ನೆ
ADVERTISEMENT
ADVERTISEMENT
ADVERTISEMENT