ಮಂಗಳವಾರ, 20 ಜನವರಿ 2026
×
ADVERTISEMENT
ADVERTISEMENT

ಕಲಬುರಗಿ: ಇಳಿ ಮನಸುಗಳಿಗೆ ಚೇತೋಹಾರಿ ‘ಸ್ಪಂದನ’

ಹಿರಿ ಜೀವಗಳ ಜೀವನೋತ್ಸಾಹ ಹೆಚ್ಚಿಸುತ್ತಿರುವ ಗ್ರಾಮ ಹಿರಿಯರ ಕಾಳಜಿ ಕೇಂದ್ರಗಳು
Published : 20 ಜನವರಿ 2026, 0:10 IST
Last Updated : 20 ಜನವರಿ 2026, 0:10 IST
ಫಾಲೋ ಮಾಡಿ
Comments
ಅಕ್ಷರ ಕಲಿಕೆಯಲ್ಲಿ ಮಗ್ನರಾದ ಮಹಿಳೆ
ಅಕ್ಷರ ಕಲಿಕೆಯಲ್ಲಿ ಮಗ್ನರಾದ ಮಹಿಳೆ
ಶಿಸ್ತಿನಿಂದ ಬಣ್ಣ ತುಂಬಿದ ವೃದ್ಧೆ
ಶಿಸ್ತಿನಿಂದ ಬಣ್ಣ ತುಂಬಿದ ವೃದ್ಧೆ
ಶಿಸ್ತಿನಿಂದ ಬಣ್ಣ ತುಂಬಿದ ವೃದ್ಧೆ
ಶಿಸ್ತಿನಿಂದ ಬಣ್ಣ ತುಂಬಿದ ವೃದ್ಧೆ
ಹಿರಿಯ ನಾಗರಿಕರನ್ನು ಕ್ರಿಯಾಶೀಲರಾಗಿಸಲು ಪ್ರಾಯೋಗಿಕವಾಗಿ ‘ಸ್ಪಂದನ’ ಶುರು ಮಾಡಿದ್ದೇವೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಸೌಲಭ್ಯ ಒದಗಿಸಿದೆ. ಕಲಿಕೆ ಸಂಸ್ಥೆಯೂ ನೆರವಾಗುತ್ತಿದೆ.
-ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ
ಸ್ಪಂದನ ಕೇಂದ್ರದಲ್ಲಿ ವಿವಿಧ ಚಟುವಟಿಕೆಗೆ ಬೇಕಾದ ಪರಿಕರಗಳ ವೆಚ್ಚ ಪ್ರೇರಕರ ಗೌರವಧನಕ್ಕೆ ಟಾಟಾ ಟ್ರಸ್ಟ್‌ ಪ್ರತಿ ಕೇಂದ್ರಕ್ಕೆ ವಾರ್ಷಿಕ ₹ 90 ಸಾವಿರ ವಿನಿಯೋಗಿಸುತ್ತಿದೆ.
-ಸಾಯಿಬಾಬು,‘ಕಲಿಕೆ’ ಕಾರ್ಯಕ್ರಮ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT