ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು: ಭೂಲೋಕದ ಅಮೃತ

True Friendship: ಅದೊಂದು ದಿನ ಒಬ್ಬ ಕುರುಡ ತನ್ನ ಗೆಳೆಯನ ಮನೆಗೆ ಬಂದಿದ್ದ. ಕೆಲಕಾಲ ಗೆಳೆಯನೊಂದಿಗೆ ಮಾತುಕತೆಯಾಡಿ ತನ್ನ ಮನೆಗೆ ಹೋಗಲು ಸಿದ್ಧನಾದ. ಆಗಲೇ ಕತ್ತಲಾಗಿತ್ತು.
Last Updated 12 ಫೆಬ್ರುವರಿ 2026, 23:30 IST
ನುಡಿ ಬೆಳಗು: ಭೂಲೋಕದ ಅಮೃತ

ನುಡಿ ಬೆಳಗು: ಪರಿಶ್ರಮದ ಹಾದಿ

Moral Story: ಸೂಫಿಯೊಬ್ಬನ ಬಳಿಬಂದ ಒಬ್ಬ ಆವೇಶದಿಂದ ಕೂಗಿದ, ‘ನಿನ್ನ ದೇವರೂ ಈ ಜನರ ಹಾಗೇ ದುರಹಂಕಾರಿ, ಅವನಿಗೆ ಹೇಳು ನನ್ನನ್ನು ಏನೂ ಮಾಡಲಿಕ್ಕಾಗುವುದಿಲ್ಲ’ ಎಂದು.
Last Updated 11 ಫೆಬ್ರುವರಿ 2026, 23:30 IST
ನುಡಿ ಬೆಳಗು: ಪರಿಶ್ರಮದ ಹಾದಿ

ನುಡಿ ಬೆಳಗು: ಇಲ್ಲ ಎನ್ನುವುದೂ ವಿವೇಕ

Self Care: ಬರೀ ದಾಕ್ಷಿಣ್ಯಗಳಲ್ಲೇ ಬಾಳು ಸಾಗಿಸುವ ಜೀವಗಳಿವೆ. ಇಲ್ಲಿರಲಾರೆ, ಅಲ್ಲಿ ಹೋಗಲಾರೆ ಎಂಬ ಇಬ್ಬಂದಿಯ ದ್ವಂದ್ವ ಅದು. ಒಲ್ಲೆ ಅನ್ನದೆ ದಿಕ್ಕಾಪಾಲಾಗುವ ಸಮಯ.
Last Updated 10 ಫೆಬ್ರುವರಿ 2026, 23:30 IST
ನುಡಿ ಬೆಳಗು: ಇಲ್ಲ ಎನ್ನುವುದೂ ವಿವೇಕ

ನುಡಿ ಬೆಳಗು: ಯಾರೂ ಅರಿಯದ ವೀರರು

Real Life Heroes: 2018ನೇ ಇಸವಿಯ ಸೆಪ್ಟೆಂಬರ್‌ ಇಪ್ಪತ್ತೆಂಟನೇ ತಾರೀಕು. ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಭೂಕಂಪ ಮತ್ತು ಸುನಾಮಿ ಒಟ್ಟೊಟ್ಟಿಗೇ ಅಪ್ಪಳಿಸಿದವು.
Last Updated 9 ಫೆಬ್ರುವರಿ 2026, 23:30 IST
ನುಡಿ ಬೆಳಗು: ಯಾರೂ ಅರಿಯದ ವೀರರು

ನುಡಿ ಬೆಳಗು: ಪ್ರಾಮಾಣಿಕತೆಯೇ ಪ್ರಾರ್ಥನೆಯಾಗಬೇಕು

Religious Values: ಪವಿತ್ರ ಮೆಕ್ಕಾ ನಗರದ ಅಲ್ ಹರಾಮ್ ಮಸೀದಿಯ ಕಡೆ ಹೊರಟರೆ ಲಕ್ಷಾಂತರ ಜನರ ಲಗುಬಗೆಯ ಓಡಾಟದ ನಡುವೆ ಸಾವಿರಾರು ಪಾರಿವಾಳಗಳು ಹಾರಿ ಬರುತ್ತವೆ.
Last Updated 8 ಫೆಬ್ರುವರಿ 2026, 23:30 IST
ನುಡಿ ಬೆಳಗು: ಪ್ರಾಮಾಣಿಕತೆಯೇ ಪ್ರಾರ್ಥನೆಯಾಗಬೇಕು

ನುಡಿ ಬೆಳಗು: ಬೆಂದ ಮಡಿಕೆಯ ಹಾಗೆ ಗಟ್ಟಿಗೊಂಡು

Personal Growth: ಈಗ ಇನ್ನೊಬ್ಬರನ್ನು ನಿಂದಿಸುತ್ತಾ, ಹೀಯಾಳಿಸುತ್ತಲೇ ಕಾಲಕಳೆಯುವ ಜನರಿದ್ದಾರೆ. ನಮ್ಮ ಕಚೇರಿಯಲ್ಲೊಬ್ಬ ಮಾತಾ ಪ್ರಸಾದ ಎಂಬ ವ್ಯಕ್ತಿಯಿದ್ದ. ಆತ ಎಷ್ಟು ಸಭ್ಯ, ಸಜ್ಜನನೆಂದರೆ ಯಾರು ಯಾವ ಕೆಲಸ ಹೇಳಿದರೂ ಇಲ್ಲವೆನ್ನದೇ ಮಾಡಿಕೊಡುತ್ತಿದ್ದ.
Last Updated 5 ಫೆಬ್ರುವರಿ 2026, 23:30 IST
ನುಡಿ ಬೆಳಗು: ಬೆಂದ ಮಡಿಕೆಯ ಹಾಗೆ ಗಟ್ಟಿಗೊಂಡು

ನುಡಿ ಬೆಳಗು: ಪ್ರಾರ್ಥನೆ ಎಂದರೆ ಬೇಡಿಕೆಯಲ್ಲ

Mahatma Gandhi Thoughts: ನಿಜ ಪ್ರಾರ್ಥನೆ ಎಂದರೆ ಬೇಡಿಕೆ ಅಲ್ಲ; ನಮ್ಮ ಸಂಕಲ್ಪಶಕ್ತಿಗೆ ವಿಶ್ವಶಕ್ತಿಯಿಂದ ಸಿಗುವ ಬೆಂಬಲ, ನಮ್ಮನ್ನು ಅಲ್ಪತ್ವದಿಂದ ಪಾರುಮಾಡುವ ಸಾಧನ ಮಾತ್ರ. ಗಾಂಧೀಜಿ ನೂಲುತ್ತಾ, ಭಗವದ್ಗೀತೆಯನ್ನು ಓದುತ್ತಾ ಕುಳಿತಿದ್ದರು. ಕುಸಿದ ಮನಸ್ಸಿನವನೊಬ್ಬ ಬಂದ.
Last Updated 4 ಫೆಬ್ರುವರಿ 2026, 18:40 IST
ನುಡಿ ಬೆಳಗು: ಪ್ರಾರ್ಥನೆ ಎಂದರೆ ಬೇಡಿಕೆಯಲ್ಲ
ADVERTISEMENT

ನುಡಿ ಬೆಳಗು: ಆದದ್ದೆಲ್ಲಾ..

Spiritual Wisdom: ಗೋಪಾಲಕೃಷ್ಣ ಅಡಿಗರ ಕವನ ‘ಭೂಮಿಗೀತ’ದಲ್ಲಿರುವ ಸಾಲು ‘ಕಾಡ ಮೂಲಕವೇ ಪಥ ಆಗಸಕ್ಕೆ’. ಇಡೀ ವಾಕ್ಯ ಅನನುಕೂಲತೆಗಳನ್ನು ದಾಟಿಕೊಂಡು ಹೋದಾಗ ಸಿಗುವ ಬೆಳಕಿನ ಅನುಕೂಲದ ಬಗ್ಗೆ ಆಡಿದ ಮಾತಾಗಿದೆ. ಒಂದು ಕತೆಯಲ್ಲಿ ಒಬ್ಬ ವ್ಯಕ್ತಿ ಇಡೀ ಊರಿನ ಮೆಚ್ಚುಗೆ ಗಳಿಸಿದ.
Last Updated 3 ಫೆಬ್ರುವರಿ 2026, 20:32 IST
ನುಡಿ ಬೆಳಗು: ಆದದ್ದೆಲ್ಲಾ..

ನುಡಿ ಬೆಳಗು: ಪ್ರವಾಹಕ್ಕೆ ಎದುರಾಗಿ ಈಜಿದ ದಿಟ್ಟೆ

Inspirational Story: ದೃಷ್ಟಿಹೀನತೆಯ ಸವಾಲನ್ನು ಮೆಟ್ಟಿ ನಿಂತು ಭಾರತದ ಮೊದಲ ದೃಷ್ಟಿವಿಹೀನ ಮಹಿಳಾ ಚಾರ್ಟರ್ಡ್‌ ಅಕೌಂಟೆಂಟ್‌ ಆದ ರಜನಿ ಗೋಪಾಲಕೃಷ್ಣ ಅವರ ಸ್ಪೂರ್ತಿದಾಯಕ ಬದುಕಿನ ಹಾದಿ ಇಲ್ಲಿದೆ.
Last Updated 2 ಫೆಬ್ರುವರಿ 2026, 19:40 IST
ನುಡಿ ಬೆಳಗು: ಪ್ರವಾಹಕ್ಕೆ ಎದುರಾಗಿ ಈಜಿದ ದಿಟ್ಟೆ

ನುಡಿ ಬೆಳಗು: ಜ್ಞಾನ ಮಾರ್ಗ

Spiritual Wisdom: ಜ್ಞಾನ ಮಾರ್ಗ ಕುರಿತು ಗುರು ಮತ್ತು ಶಿಷ್ಯನ ನಡುವಿನ ಅರ್ಥಪೂರ್ಣ ಸಂವಾದ. ಆಹಾರದ ಹಪಾಹಪಿ, ಕಿವಿಗಳ ಸಾಮರ್ಥ್ಯ ಮತ್ತು ನಿಜವಾದ ಜ್ಞಾನದ ಲಕ್ಷಣಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Last Updated 1 ಫೆಬ್ರುವರಿ 2026, 22:36 IST
ನುಡಿ ಬೆಳಗು: ಜ್ಞಾನ ಮಾರ್ಗ
ADVERTISEMENT
ADVERTISEMENT
ADVERTISEMENT