ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ವಿಶೇಷ

ADVERTISEMENT

2026ರಂತೆಯೇ ದಿನ, ವಾರ ಇರುವ ಹಿಂದಿನ ಕೆಲ ವರ್ಷಗಳಲ್ಲಿ ಇವೆಲ್ಲವೂ ನಡೆದಿದ್ದವು

Year Pattern: ಹೊಸ ವರ್ಷ 2026ರ ಮೊದಲ ದಿನ ಗುರುವಾರದಿಂದ ಆರಂಭವಾಗುತ್ತಿದೆ. ಇದೇ ರೀತಿಯಲ್ಲಿ ಗುರುವಾರವೇ ಆರಂಭಗೊಂಡಿದ್ದ ಹಿಂದಿನ ವರ್ಷಗಳಲ್ಲಿ ವಿಶ್ವಯುದ್ಧ, ಎವರೆಸ್ಟ್ ಜಯ, ಅಣ್ವಸ್ತ್ರ ಪರೀಕ್ಷೆ ಸೇರಿದಂತೆ ಹಲವು ಐತಿಹಾಸಿಕ ಘಟನೆಗಳು ನಡೆದಿವೆ.
Last Updated 26 ಡಿಸೆಂಬರ್ 2025, 6:57 IST
2026ರಂತೆಯೇ ದಿನ, ವಾರ ಇರುವ ಹಿಂದಿನ ಕೆಲ ವರ್ಷಗಳಲ್ಲಿ ಇವೆಲ್ಲವೂ ನಡೆದಿದ್ದವು

ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ

Consumer Rights India: ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್‌ 24ರಂದು 'ರಾಷ್ಟ್ರೀಯ ಗ್ರಾಹಕ ಹಕ್ಕು'ಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಗ್ರಾಹಕರು ಹೊಂದಿರುವ ಹಕ್ಕುಗಳಾವುವು, ವಂಚನೆಗೊಳಗಾದರೆ ಎಲ್ಲಿ ದೂರು ನೀಡಬಹುದು? ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ..
Last Updated 24 ಡಿಸೆಂಬರ್ 2025, 7:44 IST
ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ

Farmers Day: ರೈತರ ಹಿತಕ್ಕಾಗಿ ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳಿವು

Farmer Schemes India: ಕೃಷಿಯನ್ನು ಉತ್ತೇಜಿಸಿ ರೈತರಿಗೆ ಆರ್ಥಿಕ ಸಹಾಯ ಒದಗಿಸಲು ಭಾರತ ಸರ್ಕಾರ ಕೃಷಿ ವಿಮೆ, ಪಿಎಂ ಕಿಸಾನ್, ನೀರಾವರಿ, ಮಾರುಕಟ್ಟೆ ಬೆಂಬಲದಂತಹ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 23 ಡಿಸೆಂಬರ್ 2025, 7:27 IST
Farmers Day: ರೈತರ ಹಿತಕ್ಕಾಗಿ ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳಿವು

Farmers Day | ಅನ್ನದಾತನಿಗೂ ಒಂದು ದಿನ: ಹೀಗಿದೆ ಇತಿಹಾಸ, ಮಹತ್ವ...

Farmers Day India: ರೈತ ದೇಶದ ಬೆನ್ನೆಲುಬು. ರಾಷ್ಟ್ರದ ಅಭಿವೃದ್ಧಿಗೆ ಅವರ (ರೈತರ) ಕೊಡುಗೆ ಅಪಾರ. ಅವರ ಪರಿಶ್ರಮ ಮತ್ತು ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23ರಂದು ‘ರಾಷ್ಟ್ರೀಯ ರೈತರ ದಿನ’ವನ್ನು ಆಚರಿಸಲಾಗುತ್ತದೆ.
Last Updated 23 ಡಿಸೆಂಬರ್ 2025, 5:37 IST
Farmers Day | ಅನ್ನದಾತನಿಗೂ ಒಂದು ದಿನ: ಹೀಗಿದೆ ಇತಿಹಾಸ, ಮಹತ್ವ...

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ
Last Updated 20 ಡಿಸೆಂಬರ್ 2025, 10:39 IST
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ

'ಪ್ರಸೂತಿ ಆರೈಕೆ' ಯೋಜನೆ: ₹3000 ವರೆಗೆ ಆರ್ಥಿಕ ನೆರವು ಪಡೆಯುವುದು ಹೇಗೆ?

Karnataka Maternity Scheme: ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ 'ಪ್ರಸೂತಿ ಆರೈಕೆ' ಯೋಜನೆಯನ್ನು ಜಾರಿಗೆ ತಂದಿದೆ. ಈ
Last Updated 19 ಡಿಸೆಂಬರ್ 2025, 11:30 IST
'ಪ್ರಸೂತಿ ಆರೈಕೆ' ಯೋಜನೆ: ₹3000 ವರೆಗೆ ಆರ್ಥಿಕ ನೆರವು ಪಡೆಯುವುದು ಹೇಗೆ?

ಅಣಬೆಯ ಆಕಾರದೊಳಗೆ ಕಲೆಯ ಸಾಕ್ಷಾತ್ಕಾರ

Nature and Art: ಪಶ್ಚಿಮಘಟ್ಟದ ದುರ್ಗಂಧದ ಅಣಬೆಗಳ ಆಕಾರ, ಬಣ್ಣ, ರೂಪಾಂತರಗಳ ಅಧ್ಯಯನದೊಂದಿಗೆ ಕಲಾವಿದ ಗಣಪತಿ ಅಗ್ನಿಹೋತ್ರಿ ಕಲಾಕೃತಿಗಳ ಮೂಲಕ ಪ್ರಕೃತಿಯಲ್ಲಿರುವ ಅಧ್ಯಾತ್ಮ, ಕಲಾತ್ಮಕತೆಯ ರೂಪಾಂತರವನ್ನು ಅನಾವರಣಗೊಳಿಸಿದ್ದಾರೆ.
Last Updated 13 ಡಿಸೆಂಬರ್ 2025, 23:30 IST
ಅಣಬೆಯ ಆಕಾರದೊಳಗೆ ಕಲೆಯ ಸಾಕ್ಷಾತ್ಕಾರ
ADVERTISEMENT

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು
Last Updated 13 ಡಿಸೆಂಬರ್ 2025, 11:29 IST
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು
Last Updated 6 ಡಿಸೆಂಬರ್ 2025, 10:00 IST
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು

Inspiring Story: ಯಶಸ್ಸಿನ ರಹದಾರಿ ಈ ಕೋಲುದಾರಿ

Overcoming Disability: ‘ಇದ್ದಕ್ಕಿದ್ದಂತೆ ಕಣ್ಣ ಬೆಳಕು ಕಾಣೆಯಾಗಿ, ಬದುಕೆಲ್ಲ ಕತ್ತಲಾಯ್ತು. ಹದಿಹರೆಯದ ವಯಸ್ಸದು. ಹದಿನೆಂಟರ ವಯಸ್ಸು. ಹುಚ್ಚು ಖೋಡಿ ಮನಸಿನ ಹಲವಾರು ಕನಸು ಕಾಣುವ ಹರೆಯ.
Last Updated 29 ನವೆಂಬರ್ 2025, 22:30 IST
Inspiring Story: ಯಶಸ್ಸಿನ ರಹದಾರಿ ಈ ಕೋಲುದಾರಿ
ADVERTISEMENT
ADVERTISEMENT
ADVERTISEMENT