ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ವಿಶೇಷ

ADVERTISEMENT

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ –26.10.2025

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ –26.10.2025
Last Updated 25 ಅಕ್ಟೋಬರ್ 2025, 10:11 IST
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ –26.10.2025

ಕಾಯಕ ಕಿರಣ ಯೋಜನೆಯಡಿ ಸ್ವ ಉದ್ಯಮಕ್ಕೆ ಸಿಗಲಿದೆ ₹2 ಲಕ್ಷ: ಪಡೆಯುವುದು ಹೇಗೆ?

Government Subsidy: ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಾಯಕ ಕಿರಣ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಸ್ವ ಉದ್ಯೋಗಕ್ಕೆ ಅರ್ಥಿಕ ಸಹಾಯ ಮಾಡುವ ಉದ್ದೇಶ ಹೊಂದಿದೆ. ಪ್ರವರ್ಗ 3ಬಿ ಅಡಿಯಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯಿತ ಹಾಗೂ ಅದರ ಉಪಜಾತಿಗೆ ಸೇರಿದವರು ಈ ಯೋಜನೆಯ ಲಾಭ ಪಡೆಯಬಹುದು.
Last Updated 25 ಅಕ್ಟೋಬರ್ 2025, 4:48 IST
ಕಾಯಕ ಕಿರಣ ಯೋಜನೆಯಡಿ ಸ್ವ ಉದ್ಯಮಕ್ಕೆ ಸಿಗಲಿದೆ ₹2 ಲಕ್ಷ: ಪಡೆಯುವುದು ಹೇಗೆ?

ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

Silk Identity: ಮೈಸೂರು ಸಿಲ್ಕ್‌ ಸೀರೆ ಮಹಿಳೆಯರ ಮನಸ್ಸನ್ನು ಸೆಳೆಯುವ ಕಾರಣ ಗುಣಮಟ್ಟದ ರೇಷ್ಮೆ, ನೈಸರ್ಗಿಕ ಬಣ್ಣಗಳು, ಜರಿ ವಿನ್ಯಾಸ ಮತ್ತು ಜಿ.ಐ. ಟ್ಯಾಗ್‌ ಹೊಂದಿರುವ ವಿಶೇಷತೆಗಳಾಗಿದೆ. ಮೈಸೂರಿನ ಹೆಮ್ಮೆ ಇದು.
Last Updated 24 ಅಕ್ಟೋಬರ್ 2025, 23:30 IST
ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

ದಾಂಪತ್ಯದಲ್ಲಿನ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

Marital Fraud Study: ಗ್ಲೀಡೆನ್ ವರದಿ ಪ್ರಕಾರ, ಬೆಂಗಳೂರಿನಲ್ಲಿ ವಿವಾಹೇತರ ವಂಚನೆ ಪ್ರಕರಣಗಳು ಶೇ 40ರಷ್ಟು ಹೆಚ್ಚಾಗಿವೆ. ತಜ್ಞರ ಪ್ರಕಾರ ಭಾವನಾತ್ಮಕ ಅತೃಪ್ತಿ, ಸಾಮಾಜಿಕ ಮಾಧ್ಯಮ ಹಾಗೂ ಕೆಲಸದ ಸ್ಥಳದ ಒತ್ತಡ ಪ್ರಮುಖ ಕಾರಣಗಳಾಗಿವೆ.
Last Updated 24 ಅಕ್ಟೋಬರ್ 2025, 11:43 IST
ದಾಂಪತ್ಯದಲ್ಲಿನ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

ಬಾಬು ಜಗಜೀವನ ರಾಂ ವಸತಿ ರಹಿತ ಶೆಡ್‌ ನಿರ್ಮಾಣ ಯೋಜನೆ; ಪಡೆಯುವುದು ಹೇಗೆ?

Government Scheme: ಡಾ. ಬಾಬು ಜಗಜೀವನ್ ರಾಂ ವಸತಿ ರಹಿತ ಶೆಡ್‌ ನಿರ್ಮಾಣ ಯೋಜನೆಯು ಮನೆ ರಹಿತ ಕುಶಲಕರ್ಮಿಗಳಿಗೆ ಶೆಡ್‌ ನಿರ್ಮಾಣಕ್ಕೆ ಸಹಾಯಧನ ನೀಡುವ ಸರ್ಕಾರದ ಯೋಜನೆ. ಅರ್ಜಿ ಸಲ್ಲಿಕೆ, ಅರ್ಹತೆ ಹಾಗೂ ಅಗತ್ಯ ದಾಖಲೆಗಳ ವಿವರ ಇಲ್ಲಿದೆ.
Last Updated 21 ಅಕ್ಟೋಬರ್ 2025, 6:12 IST
ಬಾಬು ಜಗಜೀವನ ರಾಂ ವಸತಿ ರಹಿತ ಶೆಡ್‌ ನಿರ್ಮಾಣ ಯೋಜನೆ; ಪಡೆಯುವುದು ಹೇಗೆ?

ಅಂತರರಾಷ್ಟ್ರೀಯ ಬಾಣಸಿಗರ ದಿನ: ಈ ಆಚರಣೆಯ ಮಹತ್ವ, ಉದ್ದೇಶವೇನು?

Culinary Profession: ಬಾಣಸಿಗರ ಕೈಚಳಕಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 20ರಂದು ‘ಅಂತರರಾಷ್ಟ್ರೀಯ ಬಾಣಸಿಗರ ದಿನ’ವನ್ನು ಆಚರಿಸಲಾಗುತ್ತದೆ. 2004ರಲ್ಲಿ ಡಾ. ಬಿಲ್ ಗಲ್ಲಾಘರ್ ಅವರು ಇದನ್ನು ಆರಂಭಿಸಿದರು.
Last Updated 20 ಅಕ್ಟೋಬರ್ 2025, 7:17 IST
ಅಂತರರಾಷ್ಟ್ರೀಯ ಬಾಣಸಿಗರ ದಿನ: ಈ ಆಚರಣೆಯ ಮಹತ್ವ, ಉದ್ದೇಶವೇನು?

ಅಕ್ಟೋಬರ್ 20ರ ಹಿನ್ನೋಟ: ಭಾರತಕ್ಕೆ ಸಂಬಂಧಿಸಿದ ಮೂರು ಪ್ರಮುಖ ಘಟನೆಗಳಿವು

Indian Earthquake: ಜಗತ್ತಿನಲ್ಲಿ ಪ್ರತಿದಿನವು ಒಂದೊಂದು ವಿಶೇಷ ಘಟನೆಗಳು ಸಂಭವಿಸುತ್ತವೆ. ಭಾರತ ಕೂಡ ಪ್ರತಿದಿನ ವಿವಿಧ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇಂದು ಅಕ್ಟೋಬರ್ 20. ಭಾರತದ ಐತಿಹಾಸಿಕ ದೃಷ್ಟಿಕೋನದಿಂದ ನೋಡಿದಾಗ ಈ ದಿನವು ಪ್ರಮುಖ ಎನಿಸಿಕೊಂಡಿದೆ.
Last Updated 20 ಅಕ್ಟೋಬರ್ 2025, 6:18 IST
ಅಕ್ಟೋಬರ್ 20ರ ಹಿನ್ನೋಟ: ಭಾರತಕ್ಕೆ ಸಂಬಂಧಿಸಿದ ಮೂರು ಪ್ರಮುಖ ಘಟನೆಗಳಿವು
ADVERTISEMENT

ಸಮಾಧಾನ ಅಂಕಣ: ಮಗಳು ಮೌನದ ಗೂಡು ಸೇರಿದ್ದಾಳೆ...

ನಿಮ್ಮ ಹದಿಹರೆಯದ ಮಗುವಿನ ಮೌನದ ಗೂಡು ಸೇರಲು ಕಾರಣಗಳು ಮತ್ತು ಅವಳನ್ನು ಸಹಜ ಸ್ಥಿತಿಗೆ ತರಲು ಅನುಸರಿಸಬಹುದಾದ ಕೆಲ ಸೂತ್ರಗಳು.
Last Updated 19 ಅಕ್ಟೋಬರ್ 2025, 23:30 IST
ಸಮಾಧಾನ ಅಂಕಣ: ಮಗಳು ಮೌನದ ಗೂಡು ಸೇರಿದ್ದಾಳೆ...

ಸಾಮಾನ್ಯ ಪಟಾಕಿ vs ಹಸಿರು ಪಟಾಕಿ: ಖರೀದಿಗೂ ಮುನ್ನ ಈ ವಿಚಾರ ತಿಳಿದಿರಲಿ

Green Crackers Diwali: ಹಸಿರು ಪಟಾಕಿಗಳು ಪರಿಸರ ಸ್ನೇಹಿ ಪಟಾಕಿಗಳಾಗಿದ್ದು, ಲೀಥಿಯಂ ಹಾಗೂ ಆರ್ಸೆನಿಕ್‌ನಂತಹ ವಿಷಕಾರಿ ಲೋಹಗಳಿಲ್ಲ. CSIR ಮಾನ್ಯತೆ ಹೊಂದಿದ ಪ್ಯಾಕ್‌ಗಳಲ್ಲಿನ ಹಸಿರು ಲೋಗೋ ಹಾಗೂ ಕ್ಯೂಆರ್ ಕೋಡ್ ಮೂಲಕ ಗುರುತಿಸಬಹುದು.
Last Updated 17 ಅಕ್ಟೋಬರ್ 2025, 10:50 IST
ಸಾಮಾನ್ಯ ಪಟಾಕಿ vs ಹಸಿರು ಪಟಾಕಿ: ಖರೀದಿಗೂ ಮುನ್ನ ಈ ವಿಚಾರ ತಿಳಿದಿರಲಿ

Photos | ದೀಪಾವಳಿಯಲ್ಲಿ ದೀಪಗಳ ಬೆಳಕು: ಕುಂಬಾರನಿಂದ ಮಾರುಕಟ್ಟೆವರೆಗೆ ಹಣತೆಯ ಪಯಣ

Diwali Lights:ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ದೀಪಗಳೇ ಈ ಹಬ್ಬದ ಪ್ರಮುಖ ಆಕರ್ಷಣೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ದೀಪಗಳನ್ನು ಕಾಣಬಹುದು. ಹಾಗಿದ್ದರೆ, ತರಹೇವಾರಿ ದೀಪಗಳನ್ನು ಖರೀದಿಸುವ ನಾವು ದೀಪ ಹೇಗೆ ತಯಾರಾಗುತ್ತದೆ ಎಂಬುದನ್ನು ನೋಡೋಣ.
Last Updated 17 ಅಕ್ಟೋಬರ್ 2025, 9:47 IST
Photos | ದೀಪಾವಳಿಯಲ್ಲಿ ದೀಪಗಳ ಬೆಳಕು: ಕುಂಬಾರನಿಂದ ಮಾರುಕಟ್ಟೆವರೆಗೆ ಹಣತೆಯ ಪಯಣ
err
ADVERTISEMENT
ADVERTISEMENT
ADVERTISEMENT