ಸೋಮವಾರ, 26 ಜನವರಿ 2026
×
ADVERTISEMENT

ಕ್ರೀಡೆಗಳು

ADVERTISEMENT

ಟಾಟಾ ಮಾಸ್ಟರ್ಸ್‌ ಚೆಸ್‌ ಟೂರ್ನಿ: ಗೆಲುವಿನ ಹಳಿಗೆ ಗುಕೇಶ್‌

D Gukesh Comeback: ಟಾಟಾ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಎರಡು ಸೋಲಿನ ನಂತರ ಪಾಠವೇಟು ಗೆಲುವು ಸಾಧಿಸಿ ಮತ್ತೆ ಫಾರ್ಮ್‌ ಗೆ ಮರಳಿದ್ದಾರೆ.
Last Updated 26 ಜನವರಿ 2026, 17:07 IST
ಟಾಟಾ ಮಾಸ್ಟರ್ಸ್‌ ಚೆಸ್‌ ಟೂರ್ನಿ: ಗೆಲುವಿನ ಹಳಿಗೆ ಗುಕೇಶ್‌

ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಅರ್ಣವ್‌ಗೆ ಪ್ರಶಸ್ತಿ ಡಬಲ್‌

Arnav N Wins: ಅರ್ಣವ್‌ ಎನ್‌. ಅವರು ಬೆಂಗಳೂರು ನಗರ ಜಿಲ್ಲಾ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಮತ್ತು 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Last Updated 26 ಜನವರಿ 2026, 16:09 IST
ಟೇಬಲ್‌ ಟೆನಿಸ್‌  ಚಾಂಪಿಯನ್‌ಷಿಪ್‌: ಅರ್ಣವ್‌ಗೆ ಪ್ರಶಸ್ತಿ ಡಬಲ್‌

ಏಷ್ಯಾ ಒಲಿಂಪಿಕ್‌ ಕೌನ್ಸಿಲ್‌ ಅಧ್ಯಕ್ಷರಾಗಿ ಜೋಹಾನ್‌ ಅವಿರೋಧ ಆಯ್ಕೆ

Sheikh Joaan: ಕತಾರ್‌ನ ಶೇಖ್ ಜೋಹಾನ್‌ ಬಿನ್‌ ಹಮದ್‌ ಅಲ್‌ ಥಾನಿ ಅವರು ಏಷ್ಯಾ ಒಲಿಂಪಿಕ್‌ ಕೌನ್ಸಿಲ್‌ (ಏಒಸಿ) ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಅವರು 2028ರವರೆಗೆ ಈ ಸ್ಥಾನದಲ್ಲಿರಲಿದ್ದಾರೆ.
Last Updated 26 ಜನವರಿ 2026, 16:05 IST
ಏಷ್ಯಾ ಒಲಿಂಪಿಕ್‌ ಕೌನ್ಸಿಲ್‌ ಅಧ್ಯಕ್ಷರಾಗಿ ಜೋಹಾನ್‌  ಅವಿರೋಧ ಆಯ್ಕೆ

ಬೆಂಗಳೂರು: ಜ. 28ರಂದು ಜಿಲ್ಲಾ ಮಟ್ಟದ ಅಥ್ಲೆಟಿಕ್‌ ಕೂಟ

Kanteerava Stadium: ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯು (ಬಿಯುಡಿಎಎ) ಜಿಲ್ಲಾಮಟ್ಟದ ಅಥ್ಲೆಟಿಕ್‌ ಕೂಟವನ್ನು ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದೆ.
Last Updated 26 ಜನವರಿ 2026, 16:04 IST
ಬೆಂಗಳೂರು: ಜ. 28ರಂದು ಜಿಲ್ಲಾ ಮಟ್ಟದ ಅಥ್ಲೆಟಿಕ್‌ ಕೂಟ

ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟಕ್ಕೆ ತೆರೆ: ಕರ್ನಾಟಕಕ್ಕೆ ನಾಲ್ಕು ಪದಕ

Karnataka Medal Tally: ಲೇಹ್ (ಲಡಾಕ್‌): ಕರ್ನಾಟಕದ ಸ್ಪರ್ಧಿಗಳು ಇಲ್ಲಿ ಸೋಮವಾರ ಮುಕ್ತಾಯಗೊಂಡ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.
Last Updated 26 ಜನವರಿ 2026, 14:16 IST
ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟಕ್ಕೆ ತೆರೆ: ಕರ್ನಾಟಕಕ್ಕೆ ನಾಲ್ಕು ಪದಕ

ವಿಜಯ್ ಅಮೃತರಾಜ್‌ ಪದ್ಮಭೂಷಣ, ರೋಹಿತ್ ಶರ್ಮಾ ಪದ್ಮಶ್ರೀ

Padma Awards: ಟೆನಿಸ್ ದಿಗ್ಗಜ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಕ್ರಿಕೆಟ್ ನಾಯಕರು ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 25 ಜನವರಿ 2026, 17:53 IST
ವಿಜಯ್ ಅಮೃತರಾಜ್‌ ಪದ್ಮಭೂಷಣ, ರೋಹಿತ್ ಶರ್ಮಾ ಪದ್ಮಶ್ರೀ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಅಲ್ಕರಾಜ್‌, ಜೊಕೊವಿಚ್‌

Grand Slam Updates: ಆಸ್ಟ್ರೇಲಿಯಾ ಓಪನ್‌ನಲ್ಲಿ ಅಲ್ಕರಾಜ್‌, ಜೊಕೊವಿಚ್‌, ಸಬಲೆಂಕಾ, ಗಾಫ್‌ ಸೇರಿದಂತೆ ತಾರೆ ಆಟಗಾರರು ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದು, ಮೆಡ್ವೆಡೇವ್‌, ಆ್ಯಂಡ್ರೀವಾ ಪಂದ್ಯದಲ್ಲಿ ಆಘಾತ ಅನುಭವಿಸಿದರು.
Last Updated 25 ಜನವರಿ 2026, 16:13 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಅಲ್ಕರಾಜ್‌, ಜೊಕೊವಿಚ್‌
ADVERTISEMENT

ಫೆ.21-22ರಂದು ಬ್ಯಾಡ್ಮಿಂಟನ್‌ ಟೂರ್ನಿ: ಸಿ.ಎಂ ಕಪ್‌ 2026ರ ಜೆರ್ಸಿ ಅನಾವರಣ

Badminton Tournament Launch: ಸಿಎಂ ಕಪ್ 2026ರ ಬ್ಯಾಡ್ಮಿಂಟನ್ ಟೂರ್ನಿಗೆ ಅರ್ಹತಾಪೂರ್ವಕ ಆಟಗಾರರ ಆಯ್ಕೆ ಸಂಪೂರ್ಣಗೊಂಡಿದ್ದು, 8 ತಂಡಗಳ ಜೆರ್ಸಿಗಳನ್ನು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅನಾವರಣಗೊಳಿಸಿದರು.
Last Updated 25 ಜನವರಿ 2026, 16:09 IST
ಫೆ.21-22ರಂದು ಬ್ಯಾಡ್ಮಿಂಟನ್‌ ಟೂರ್ನಿ: ಸಿ.ಎಂ ಕಪ್‌ 2026ರ ಜೆರ್ಸಿ ಅನಾವರಣ

ಸಿ.ಕೆ.ನಾಯ್ಡು ಟ್ರೋಫಿ| ಮೊಹ್ಸಿನ್‌ಗೆ 8 ವಿಕೆಟ್: ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

Mohsin Khan Bowling: ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಮೊಹ್ಸಿನ್ ಖಾನ್ ಅವರು 8 ವಿಕೆಟ್ ಪಡೆದು ತಮ್ಮ ಕ್ರಿಕೆಟ್ ಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು. ಪಂದ್ಯದ ಕೊನೆಯ ದಿನ ಕರ್ನಾಟಕ ಗೆಲುವಿಗೆ ಏಳು ವಿಕೆಟ್ ದೂರದಲ್ಲಿದೆ.
Last Updated 25 ಜನವರಿ 2026, 16:01 IST
ಸಿ.ಕೆ.ನಾಯ್ಡು ಟ್ರೋಫಿ| ಮೊಹ್ಸಿನ್‌ಗೆ 8 ವಿಕೆಟ್: ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

ಪಿಟಿಸಿಎ ರ‍್ಯಾಪಿಡ್ ಚೆಸ್: ಚಕ್ರವರ್ತಿಗೆ ಪ್ರಶಸ್ತಿ

Chess Tournament Winner: ಪುತ್ತೂರಿನಲ್ಲಿ ನಡೆದ ಪಿಟಿಸಿಎ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಚಕ್ರವರ್ತಿ ಎಂ ರೆಡ್ಡಿ ಅಜೇಯ ಆಟವಾಡಿ ಚಾಂಪಿಯನ್ ಪಟ್ಟವನ್ನು ಗೆದ್ದರು. ಟೂರ್ನಿಯಲ್ಲಿ ಒಟ್ಟು 9 ಸುತ್ತುಗಳು ನಡೆದವು.
Last Updated 25 ಜನವರಿ 2026, 15:43 IST
ಪಿಟಿಸಿಎ ರ‍್ಯಾಪಿಡ್ ಚೆಸ್: ಚಕ್ರವರ್ತಿಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT