ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗಿದೆ.
ಘಟನೆ ಬಳಿಕ ಉಖ್ಲರ್ಸಿ ಗ್ರಾಮದಲ್ಲಿರುವ ಶವಾಗಾರಕ್ಕೆ ಸ್ಥಳೀಯ ಜನರು ಮೊದಲು ಬಂದಿದ್ದಾರೆ. ಬಳಿಕ ಮಾಹಿತಿ ತಿಳಿದ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಘಟಕವೂ ಸ್ಥಳಕ್ಕಾಗಮಿಸಿ, ಸತ್ತವರನ್ನು ಮತ್ತು ಗಾಯಾಳುಗಳನ್ನು ಅವಶೇಷಗಳಿಂದ ಹೊರಗೆಳೆದಿದೆ.