'ಈ ಅಸ್ವಸ್ಥರ ಪೈಕಿ 15 ಮಕ್ಕಳನ್ನು ಶ್ರೀನಗರದ ಜಿಬಿ ಪಂಥ್ ಆಸ್ಪತ್ರೆಗೆ, ಮೂವರನ್ನು ಎಸ್ಎಂಎಚ್ಎಸ್ ಆಸ್ಪತ್ರೆಗೆ (ಶ್ರೀನಗರ) ದಾಖಲಿಸಲಾಗಿದೆ. ಉಳಿದವರನ್ನು ಚರಾರ್-ಎ-ಶರೀಫ್ ಪಟ್ಟಣದ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ವೀಕ್ಷಣೆಯಲ್ಲಿ ಇರಿಸಲಾಗಿದೆ' ಎಂದು ಬಡ್ಗಾಮ್ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ತಜಮುಲ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.