ಈ ಮಧ್ಯೆ, ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಅವರೂ ರಾಹುಲ್ ಮತ್ತು ಪ್ರಿಯಾಂಕಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರಸೇವಕರ ಮೇಲೆ ಗುಂಡು ಹಾರಿಸಿದವರು ಮತ್ತು ಕನ್ವಾರಿಯಾಗಳ ಮೇಲೆ ಲಾಠಿ ಪ್ರಹಾರ ಮಾಡಿದವರು ಇದ್ದಕ್ಕಿದ್ದಂತೆ ರಾಮ ಜಪ ಮಾಡುತ್ತಿದ್ದಾರೆ. ಇಂತಹ 'ಚುನಾವಣಾ ಹಿಂದೂ'ಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕೆಂದು ಅವರು ಅವರು ಹೇಳಿದರು.