ಬೆಲ್ಟ್ ಗುರುತು: ವಿಚಾರಣೆ ಸಂದರ್ಭದಲ್ಲಿ ಕೃಷ್ಣ ಕಿಶೋರ್ ಸಿಂಗ್ ಪರ ವಕೀಲ ವಿಕಾಸ್ ಸಿಂಗ್, ‘ಮುಂಬೈ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿಲ್ಲ. ಸುಶಾಂತ್ ಕುತ್ತಿಗೆಯಲ್ಲಿ ಇದ್ದ ಗುರುತು ನೇಣು ಹಾಕಿಕೊಂಡಂತೆ ಇರಲಿಲ್ಲ, ಬದಲಾಗಿ ಬೆಲ್ಟ್ನ ಗುರುತಿನಂತೆ ಇತ್ತು. ಕುಟುಂಬದವರೂ, ಸುಶಾಂತ್ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ನೋಡಿಲ್ಲ ಬದಲಾಗಿ ಬೆಡ್ ಮೇಲೆ ಮೃತದೇಹ ಇರುವುದನ್ನು ನೋಡಿದ್ದಾರೆ’ ಎಂದರು.