ಇಂದೋರ್ನ ವಾರ್ಡ್ ಸಂಖ್ಯೆ 58 ರ ಲಸಿಕೆ ಕೇಂದ್ರದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ವಾರ್ಡ್ನ ಬಿಜೆಪಿ ಘಟಕದ ಮುಖ್ಯಸ್ಥೆ ಮಾಧುರಿ ಜೈಸ್ವಾಲ್ ಅವರು ಲಸಿಕಾ ಕೇಂದ್ರದ ಕಾರ್ಯವೈಖರಿ ಪರಿಶೀಲನೆಗೆ ಮಾತ್ರ ತೆರಳಿದ್ದೆ. ಆದರೆ, ಈ ಸಂದರ್ಭ ಬೆಂಬಲಿಗರೊಬ್ಬರು ಕೇಕ್ ತಂದು ಜನ್ಮದಿನವನ್ನು ಆಚರಿಸಲು ಮುಂದಾದಾಗ ನಿರಾಕರಿಸಲು ಆಗಲಿಲ್ಲ ಎಂದಿದ್ದಾರೆ.