‘ಫಡಣವೀಸ್ ಅವರು ಶರಜೀಲ್ ಬಂಧನಕ್ಕೆ ಕರೆ ನೀಡುತ್ತಿದ್ದಾರೆ. ಒಳ್ಳೆಯದನ್ನೇ ಮಾಡಿದ್ದೀರಿ ದೇವೇಂದ್ರ! ನೀವು ಸರ್ಕಾರದ ಮನದ ಮಾತನ್ನೇ ಹೇಳುತ್ತಿದ್ದೀರಿ. ಶರಜೀಲ್ ಎಂಬ ಮೇಕೆಯನ್ನು ಹೊರಗೆಳೆದು ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಯೊಬ್ಬರ ಬಯಕೆಯಾಗಿದೆ. ಆದರೆ, ಇಂತಹ ಗೊಂದಲಗಳನ್ನು ಸೃಷ್ಟಿಸುವ ಅಗತ್ಯವಿಲ್ಲ’ ಎಂದು ತಿಳಿಸಿದೆ.