ವಿರೋಧ ಪಕ್ಷದ ಆರು ಸಂಸದರಾದ ರಜನಿ ಪಾಟೀಲ್, ಶಕ್ತಿಸಿನ್ಹ್ ಗೋಹಿಲ್ (ಕಾಂಗ್ರೆಸ್), ಸುದೀಪ್ ಬಂಧ್ಯೋಪಾಧ್ಯಾಯ ಮತ್ತು ಸೌಗತ ರಾಯ್ (ತೃಣಮೂಲ ಕಾಂಗ್ರೆಸ್), ಸುಪ್ರಿಯಾ ಸುಳೆ (ಎನ್ಸಿಪಿ) ಮತ್ತು ಎ.ಡಿ ಸಿಂಗ್ (ಆರ್ಜೆಡಿ) ಅವರು ಯೋಜನೆಯಲ್ಲಿನ ಲೋಪದ ಬಗ್ಗೆ ವಿವರಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ಪತ್ರ ಸಲ್ಲಿಸಿದ್ದಾರೆ.