ಈ ಮಧ್ಯೆ ಬಿಜೆಪಿಯು ದೆಹಲಿಯ ವೈದ್ಯಕೀಯ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಿದ್ದು, ಜನರ ಪ್ರಾಣ ಉಳಿಸಲು ಕೇಜ್ರಿವಾಲ್ ಹೋರಾಡಿದರು. ಲಸಿಕೆ ಖರೀದಿಸಬೇಕಿರುವ ಸಮಯದಲ್ಲಿ ಬಿಜೆಪಿಯು 'ಮತದಾನ ನಿರ್ವಹಣೆ ಮತ್ತು ಸ್ವಪ್ರತಿಷ್ಠೆಯ ನಿರ್ವಹಣೆ'ಯಲ್ಲಿ ನಿರತವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರವು ಪ್ರತಿ ಕೊರೊನಾ ವೈರಸ್ನ ಮೂರನೇ ಅಲೆಗೂ ಮುಂಚಿತವಾಗಿಯೇ ಎಲ್ಲಾ ದೆಹಲಿ ಜನರಿಗೂ ಲಸಿಕೆ ನೀಡಲು ಬದ್ಧವಾಗಿದೆ ಎಂದು ಅವರು ಹೇಳಿದರು.