ಈ ಬಗ್ಗೆ ಮುಂಬೈನಲ್ಲಿ ಸೋಮವಾರ ಮಾತನಾಡಿರುವ ಅವರು, 'ಯಾರಾದರೂ ತಪ್ಪು ಮಾತನಾಡಿದರೆ, ಅವರ ಆಲೋಚನೆ ತಪ್ಪಾಗಿದ್ದರೆ, ಅದನ್ನು ನಾವು ಆಕ್ಷೇಪಿಸಬಹುದು. ಆದರೆ, ಅವರ ಜೀವ ಹಾಗೂ ಆಸ್ತಿಯನ್ನು ರಕ್ಷಿಸುವುದು ರಾಜ್ಯ ಸರ್ಕಾರ ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದವರ ಜವಾಬ್ದಾರಿಯಾಗಿದೆ' ಎಂದು ಹೇಳಿದ್ದಾರೆ.