'ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆಯನ್ನು 'ವಿಶ್ವ ಅಹಿಂಸಾ ದಿನ'ವನ್ನಾಗಿ ಆಚರಿಸಲಾಗುತ್ತದೆ. ಅವರ ಅದೇ ನಾಡಿನಲ್ಲಿ ಇಂತಹ ಕೃತ್ಯ ನಡೆದಿರುವುದು ದುರದೃಷ್ಟಕರ. ನಾವು ಪ್ರೀತಿ ಹಾಗೂ ಸೌಹಾರ್ದಯುತದಿಂದ ಬಾಳದಿದ್ದರೆ ದೇಶದಲ್ಲಿ ಒಮ್ಮತ ಮೂಡಲು ಹೇಗೆ ಸಾಧ್ಯ? ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಜೈನ, ಪಾರ್ಸಿ ಎಲ್ಲರೂ ಒಗ್ಗಟ್ಟಾಗಿ ಬಾಳಬೇಕು' ಎಂದು ಹೇಳಿದರು.