ಠಾಣೆ ಮತ್ತು ಮುಂಬೈನಲ್ಲಿ ಸರ್ ನಾಯಕ್ ಅವರಿಗೆ ಸೇರಿದ ವಿವಿದ 10 ತಾಣಗಳ ಮೇಲೆ ದಾಳಿ ನಡೆಯಿತು. ಕೆಲ ರಾಜಕಾಣಿಗಳು, ಭದ್ರತಾ ಸೇವೆ ಒದಗಿಸುತ್ತಿರುವ ಸಂಸ್ಥೆಯ ಪ್ರವರ್ತಕರು, ಸಂಬಂಧಿಸಿದವರ ಸ್ಥಳಗಳಲ್ಲಿ ದಾಳಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ನಾಯಕ್ ಅವರು ಒವಾಲ ಮೈಜ್ವಾಡಾ ಕ್ಷೇತ್ರದಿಂದ ಆಯ್ಕೆಯಾಗಿದ್ದರೆ.