ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳಿ ಕವಿ ಶರತ್‌ ಕುಮಾರ್‌ ಮುಖರ್ಜಿ ನಿಧನ

Last Updated 21 ಡಿಸೆಂಬರ್ 2021, 15:59 IST
ಅಕ್ಷರ ಗಾತ್ರ

ಕೋಲ್ಕತ್ತ: ಬಂಗಾಳಿ ಕವಿ ಮತ್ತು ಬರಹಗಾರ ಶರತ್‌ ಕುಮಾರ್‌ ಮುಖರ್ಜಿ (90) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನರಾದರು.

ನವ್ಯೋತ್ತರ ಕವಿಗಳಾದ ಸುನಿಲ್‌ ಗಂಗೂಲಿ ಮತ್ತು ಶಕ್ತಿ ಚಟ್ಟೋಪಾಧ್ಯಾಯ್‌ ಅವರ ಗುಂಪಿನಲ್ಲಿ ಶರತ್‌ ಕುಮಾರ್‌ ಅವರು ಗುರುತಿಸಿಕೊಂಡಿದ್ದರು.

ಅಲ್ಲದೇ ಅವರು ‘ತ್ರಿಶಂಕು’ ಎಂಬ ಕಾವ್ಯನಾಮವನ್ನೂ ಬಳಸುತ್ತಿದ್ದರು. ‘ಟು ಗಾಡ್‌’, ‘ಬೃಜ್‌ಮೋಹನ್‌’ ಅವರ ಪ್ರಸಿದ್ಧ ಕವನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT