ಚೀನಾ ವಿಚಾರವಾಗಿ ಅಬ್ದುಲ್ಲಾ ಯಾವುದೇ ವಿಚಾರವನ್ನು ಹೇಳಿಲ್ಲ, ವಿಶೇಷ ಸ್ಥಾನಮಾನವನ್ನು ತೆರವು ವಿಷಯದಲ್ಲಿ ಚೀನಾ ಅಧ್ಯಕ್ಷರನ್ನು ಎಳೆದುತರುವುದು ಸರಿಯಲ್ಲ ಎಂದು ಪಕ್ಷದ ವಕ್ತಾರರೊಬ್ಬರು ಹೇಳಿದ್ದಾರೆ. ಚೀನಾದ ಅಧ್ಯಕ್ಷರನ್ನು ಗುಜರಾತಿಗೆ ಕರೆಸಿಕೊಂಡು ಮಾತನಾಡಿ, ತಮಿಳುನಾಡಿನಲ್ಲಿ ಊಟ ಮಾಡಿಸಿ ಕಳುಹಿಸಿದವರು ಯಾರು ಎಂದು ಅವರು ಪ್ರಶ್ನೆ ಮಾಡಿದ್ದಾರೆ.