ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದೆ ಛಾಯಾ ವರ್ಮಾ, ‘ಮೇಲ್ಮನೆಯಲ್ಲಿ ನಿನ್ನೆ ನಡೆದ ಘಟನೆಯಲ್ಲಿ ನಮ್ಮ ಒಬ್ಬ ಸಂಸದರು ಗಾಯಗೊಂಡಿದ್ದಾರೆ. ಅವರ ಮೇಲೆ ಹಲ್ಲೆ ನಡೆದಿದೆ. ಸದನದಲ್ಲಿ ಮಾರ್ಷಲ್ಗಳನ್ನು ನಿಯೋಜಿಸುವುದರ ಅರ್ಥವೇನು ಎಂದು ಪಿಯೂಶ್ ಗೋಯಲ್ ಅವರನ್ನು ಕೇಳಿ. ನಾನು ಯಾಕೆ ಕ್ಷಮೆ ಕೇಳಬೇಕು,‘ ಎಂದು ಹೇಳಿದ್ದಾರೆ.