‘ನಿಮ್ಮ ಟ್ವಿಟ್ಟರ್ ಖಾತೆಯಲ್ಲಿ ಪದೇ ಪದೇ ಪೋಸ್ಟ್ಗಳ ಮೂಲಕ ಅವರಿಗೆ (ಆಜಾದ್) ರಾಷ್ಟ್ರ ಮಟ್ಟದಲ್ಲಿ ಹೆಚ್ಚುತ್ತಿರುವ ಘನತೆ, ಗೌರವವನ್ನು ಹಾಳು ಮಾಡಲು ಮತ್ತು ಹಾನಿ ಮಾಡುವ ಸಂದರ್ಭವನ್ನು ಹುಡುಕುತ್ತಿರುತ್ತೀರಿ. ‘ಗುಲಾಂ’ ಎಂಬ ಪದವನ್ನು ‘ಗುಲಾಮ’ ಎಂಬ ಅರ್ಥದಲ್ಲಿ ರಮೇಶ್ ಬಳಸಿದ್ದಾರೆ’ ಎಂದು ಗುಪ್ತಾ ನೋಟಿಸ್ನಲ್ಲಿ ತಿಳಿಸಿದ್ದಾರೆ.