‘ಭಾರತದಲ್ಲಿ ಇಂದು ಮುಸ್ಲಿಮರ ಮೇಲಿನ ದ್ವೇಷ ಸಾಮಾನ್ಯವಾಗಿದ್ದು ಸಂಪೂರ್ಣವಾಗಿ ಮುಖ್ಯ ವಾಹಿನಿಗೆ ತರಲಾಗಿದೆ.ನಾವು ವೈವಿಧ್ಯತೆಯ ರಾಷ್ಟ್ರವಾಗಿ ಬಹುಕಾಲ ಉಳಿಯುವುದಿಲ್ಲ. ಅದಕ್ಕಾಗಿ ನಾವು ಅನ್ಯ ಜನರನ್ನು ಶಿಕ್ಷಿಸುತ್ತಿದ್ದೇವೆ ಮತ್ತು ದೇಶದಿಂದ ಹೊರಗಿಡಲು ಯತ್ನಿಸುತ್ತಿದ್ದೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.