ಬಲಪಂಥೀಯ ಹಿಂದೂ ಸಂಘಟನೆಗಳು ಆನ್ಲೈನ್ನಲ್ಲಿ ನಡೆಸುತ್ತಿರುವ ದಾಳಿಯು ‘ದೊಡ್ಡ ಮಟ್ಟದ ಸಾಮೂಹಿಕ ಹತ್ಯೆ’ ಎಂದು ಟೊರಂಟೊ ಮೂಲದ ನಿರ್ದೇಶಕಿ ಹೇಳಿದ್ದಾರೆ.
ಗಾರ್ಡಿಯನ್ ಸಂದರ್ಶನದಲ್ಲಿ, ಹಿಂದೂ ಧರ್ಮ ಅಥವಾ ದೇವತೆಗೆ ಅಗೌರವ ತೋರಿದ್ದಾರೆನ್ನಲಾದ ಆರೋಪಗಳನ್ನು ಅಲ್ಲಗಳೆದಿರುವ ಮಣಿಮೇಕಲೈ, ತಮಿಳುನಾಡಿನ ಹಿಂದೂ ಕುಟುಂಬದಲ್ಲಿ ಬೆಳೆದ ನಾನು ಈಗ ನಾಸ್ತಿಕಳಾಗಲು ಸಾಧ್ಯವೇ ಎಂದು ಹೇಳಿದ್ದಾರೆ.