ಮುಂಬೈ/ನವದೆಹಲಿ: ಜೋಶಿಮಠ ವಿಪತ್ತಿಗೆ ಕಳವಳ ವ್ಯಕ್ತಪಡಿಸಿರುವ ಪರಿಸರವಾದಿಗಳು, ‘ಈ ವಿಪತ್ತು ಒಂದು ಪಾಠವಾಗಿದೆ. ದೇಶಾದ್ಯಂತದ ಪರ್ವತಗಳಿಗೆ ಉಂಟುಮಾಡಿರುವ ವಿವೇಚನಾ ರಹಿತ ಹಾನಿ ಪತ್ತೆ ಮತ್ತು ತಡೆಗೆ ಸಂಬಂಧಿಸಿದ ರಾಜ್ಯಗಳೊಂದಿಗೆ ಕರಾವಳಿ ನಿಯಂತ್ರಣ ವಲಯಗಳ (ಸಿಆರ್ಜಡ್) ರೀತಿಯೇ ಕೇಂದ್ರ ಪರ್ವತ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.