ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಗೌರವ್ ವಲ್ಲಭ್,ದೇಶದಆರ್ಥಿಕತೆ ಮತ್ತು ಹಣಕಾಸು ಸ್ಥಿತಿಯನ್ನು ಬಿಜೆಪಿ ಸರ್ಕಾರ ಎಷ್ಟರ ಮಟ್ಟಿಗೆ ಹಾಳುಮಾಡಿದೆ ಎನ್ನುವುದರ ಬಗ್ಗೆ ಯಾರಾದಾರೂ ವಿಶ್ಲೇಷಣೆ ಮಾಡಿದರೆ, ಇದು ದೇಶಕ್ಕೆ ಒದಗಿರುವ ದೊಡ್ಡ ಗಂಡಾಂತರ ಎಂದು ಹೇಳಲು ಬೇರೆ ಕಾರಣಗಳೇ ಬೇಕಿಲ್ಲ ಎಂದರು.