‘ಕೋವಿಡ್–19 ಲಾಕ್ಡೌನ್ ಕಾರಣದಿಂದಾಗಿ ಎಂಎಸ್ಆರ್ಟಿಸಿಗೆ ₹3 ಸಾವಿರ ಕೋಟಿ ನಷ್ಟವಾಗಿತ್ತು. ಇದರಿಂದಾಗಿ ಸಿಬ್ಬಂದಿಯ ವೇತನವನ್ನೂ ನೀಡುವುದು ಕಷ್ಟವಾಗಿತ್ತು. ಪ್ರಸ್ತುತ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ನಿಗಮವೂ ಮತ್ತೆ ಹಳಿಗೆ ಬರಲಿದೆ. ದೀಪಾವಳಿ ಮುಂಚಿತವಾಗಿ ಬಾಕಿ ಇರುವ ಎಲ್ಲ ವೇತನವನ್ನು ನೌಕರರಿಗೆ ನೀಡಲಾಗುವುದು’ ಎಂದರು.