ಮಧ್ಯಪ್ರದೇಶದ ಇಂದೋರ್ನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಕರಣದ ಆರೋಪಿಗಳಿಗೆ ಹೋಟೆಲ್ ಕೋಣೆ ಬುಕ್ ಮಾಡಿಕೊಟ್ಟಿದ್ದಾಗಿ ಭಯೋತ್ಪಾದನೆ ನಿಗ್ರಹ ದಳಕ್ಕೆ ಸಾಕ್ಷಿಯು ತಿಳಿಸಿದ್ದರು. ಆದರೆ ಶುಕ್ರವಾರ ಎನ್ಐಎ ವಿಶೇಷ ನ್ಯಾಯಾಲಯದ ಎದುರು ವಿಚಾರಣೆಗ ಹಾಜರಾದ ಸಂದರ್ಭದಲ್ಲಿ, ‘ತನಿಖಾ ಸಂಸ್ಥೆ ಎದುರು ಏನು ಹೇಳಿದ್ದೆ ಎಂದು ಮರೆತುಹೋಗಿದೆ’ ಎಂದು ಹೇಳಿದರು.