‘ಗಂಗಾ ನದಿಯನ್ನು ನಾವು ಪೂಜಿಸುತ್ತೇವೆ. ಆದರೆ ಗಂಗಾ ನದಿಯಲ್ಲಿ ಶವಗಳು ತೇಲಿಹೋಗುತ್ತಿದ್ದಾಗ ಯೋಗಿ ಜೀ ಎಲ್ಲಿದ್ದರು? ನೀವು (ಯೋಗಿ ಆದಿತ್ಯನಾಥ್ ಅವರನ್ನು ಉದ್ದೇಶಿಸಿ) ಪಶ್ಚಿಮ ಬಂಗಾಳದಲ್ಲಿ ನನ್ನನ್ನು ಸೋಲಿಸುವುದಕ್ಕಾಗಿ ಬಂದಿರಿ, ಆದರೆ ಜನರ ಬಗ್ಗೆ ಕಾಳಜಿ ವಹಿಸಲಿಲ್ಲ. ಅಂತ್ಯಸಂಸ್ಕಾರ ನಡೆಸುವುದಕ್ಕೆ ನಿಮ್ಮಲ್ಲಿ ಕಟ್ಟಿಗೆ ಇರಲಿಲ್ಲವೇ? ಮೊದಲು ಕ್ಷಮೆ ಕೇಳಿ, ನಂತರ ಮತ ಯಾಚಿಸುವಿರಂತೆ’ ಎಂದು ಮಮತಾ ಹೇಳಿದ್ದಾರೆ.