ಸಮಿತಿಯು ಮುಂದಿನ ವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಘಟನೆಗೆ ಕಾರಣವೇನು ಎಂಬ ಕುರಿತು ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಹಾನಿಯ ಪ್ರಮಾಣ, ಪರಿಹಾರೋಪಾಯ ಕುರಿತೂ ಸಮಿತಿಯು ಸಲಹೆ ನೀಡಬೇಕು. ಕನಿಷ್ಠ ಒಮ್ಮೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ನಂತರ ಆನ್ಲೈನ್ ಮೂಲಕ ಸಭೆ ನಡೆಸಬಹುದು ಎಂದು ಎನ್ಜಿಟಿ ಸಮಿತಿಗೆ ಸೂಚಿಸಿದೆ.