ಕಾರ್ಯಕಾರಿ ಸಮಿತಿಗೆ ಕೆ.ಎನ್.ತಿಲಕಕುಮಾರ್ (ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಸಮೂಹದ ಮಾತೃಸಂಸ್ಥೆಯಾದ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ), ಜಯಂತ್ ಎಂ.ಮ್ಯಾಥ್ಯೂ (ಮಲಯಾಳ ಮನೋರಮಾ), ಶಿವೇಂದ್ರ ಗುಪ್ತಾ (ಬಿಸಿನೆಸ್ ಸ್ಟ್ಯಾಂಡರ್ಡ್), ವಿವೇಕ್ ಗೋಯೆಂಕಾ (ದಿ ಇಂಡಿಯನ್ ಎಕ್ಸ್ಪ್ರೆಸ್), ಮಹೇಂದ್ರ ಮೋಹನ್ ಗುಪ್ತಾ (ದೈನಿಕ್ ಜಾಗರಣ್), ಎಂ.ವಿ.ಶ್ರೇಯಾಂಶ್ಕುಮಾರ್ (ಮಾತೃಭೂಮಿ) ಹಾಗೂ ಎಚ್.ಎನ್.ಕಾಮಾ (ಬಾಂಬೆ ಸಮಾಚಾರ್ ವೀಕ್ಲಿ) ಸೇರಿದಂತೆ 41 ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.