‘ಯಾತ್ರೆಯು ನವೆಂಬರ್ 9ರಂದು ಮಹಾರಾಷ್ಟ್ರ ಪ್ರವೇಶಿಸಲಿದ್ದು, ಯಾತ್ರೆಗೆ ಸ್ವಾಗತ ಕೋರಲು ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಆಸಕ್ತಿ ತೋರಿದ್ದಾರೆ. ಇದೇ 18ರಿಂದ 21ರವರೆಗೆ ಆಂಧ್ರಪ್ರದೇಶದಲ್ಲಿ ಯಾತ್ರೆ ನಡೆಯಲಿದ್ದು, ಬಳಿಕ ರಾಯಚೂರುಪ್ರವೇಶಿಸಲಿದೆ. ಇದೇ 26ರಂದು ತೆಲಂಗಾಣಕ್ಕೆ ಕಾಲಿಡಲಿದೆ’ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.