‘ಪ್ರವಾಸೋದ್ಯಮವೆಂಬುದು ತುಂಬಾ ಹಳೆಯ ಪರಿಕಲ್ಪನೆ. ಈಗ ಚಾರ್ಧಾಮ, ದ್ವಾದಶ ಜ್ಯೋತಿರ್ಲಿಂಗ, 51 ಶಕ್ತಿಪೀಠ ಹೀಗೆ ಹಲವು ಯಾತ್ರೆಗಳು ನಡೆಯುತ್ತಿರುತ್ತವೆ. ಹಲವು ಸವಾಲುಗಳ ನಡುವೆಯೂ ಭಕ್ತರು ಇಂತಹ ಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ. ದೇಶದಲ್ಲಿ ಏಕತೆಯನ್ನು ಇನ್ನಷ್ಟು ಬಲಗೊಳಿಸಲು ಯಾತ್ರೆಗಳು ಸಹಕಾರಿಯಾಗಿವೆ. ದೇಶದ ಹಲವು ದೊಡ್ಡ ನಗರಗಳ ಆರ್ಥಿಕತೆಯು ಇಂತಹ ಯಾತ್ರೆಗಳ ಮೇಲೆ ಅವಲಂಬಿತವಾಗಿದೆ’ ಎಂದಿದ್ದಾರೆ.