‘ಎಷ್ಟೋ ಜನ ತಾವು ವಿದ್ಯುತ್ ಬಿಲ್ ಪಾವತಿಸಲು ಸಮರ್ಥರಿರುವುದಾಗಿಯೂ, ಉಚಿತ ವಿದ್ಯುತ್ ಅಗತ್ಯ ಇಲ್ಲವೆಂದೂ ನನಗೆ ಪತ್ರ ಬರೆದಿದ್ದಾರೆ. ವಿದ್ಯುತ್ ಸಬ್ಸಿಡಿ ಬೇಕೇ, ಬೇಡವೇ ಎಂದು ಶೀಘ್ರದಲ್ಲೇ ಜನರನ್ನು ಕೇಳಲು ನಾವು ನಿರ್ಧರಿಸಿದ್ದೇವೆ. ಅಕ್ಟೋಬರ್ 1 ರಿಂದ ಬಯಸಿದವರಿಗೆ ಮಾತ್ರವೇ ವಿದ್ಯುತ್ ಸಬ್ಸಿಡಿ ನೀಡಲಾಗುವುದು’ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.