ಟ್ವೀಟ್ಗಳು ಎಷ್ಟೇ ಅಸಮಂಜಸವಾಗಿರಲಿ ಅಥವಾ ಕಟುವಾಗಿರಲಿ, ಈ ಪ್ರಕರಣದಲ್ಲಿ ಆದೇಶವನ್ನು ಹೊರಡಿಸುವ ವೇಳೆ ಸುಪ್ರೀಂ ಕೋರ್ಟ್ ‘ಕಾನೂನಿನ ಘನತೆಹಾಗೂ ನ್ಯಾಯಾಂಗದ ಆಡಳಿತವು ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಮಿಗಿಲಾದುದು’ ಎಂದಿರುವುದು ಟೀಕೆಯ ಶಿಕ್ಷೆ ಕುರಿತು ನಡುಕವನ್ನು ಉಂಟುಮಾಡುವ ಸಂದೇಶವನ್ನು ನೀಡಿದೆ ಎಂದು ಸಿಎಚ್ಆರ್ಐನ ಭಾರತದ ಕಾರ್ಯಾಂಗ ಮಂಡಳಿಯ ಮುಖ್ಯಸ್ಥ, ಮಾಜಿ ಮಾಹಿತಿ ಆಯುಕ್ತರಾಗಿದ್ದ ವಜಾಹತ್ ಹಬೀಬುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.