ಬಳಿಕ ಗುರುವಾರ (ಮಾ.01), ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ನಾನು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದೇನೆ, ವೈದ್ಯರು ಮತ್ತು ಆರೈಕೆದಾರರ ಅದ್ಭುತ ಆರೈಕೆಗೆ ಧನ್ಯವಾದಗಳು. ಶೀಘ್ರವಾಗಿ ಗುಣಮುಖವಾಗಲೆಂದು ಶುಭ ಹಾರೈಸಿದ ಭಾರತ ಮತ್ತು ವಿದೇಶಗಳ ನಾಗರಿಕರು ಮತ್ತು ನಾಯಕರ ಸಂದೇಶಗಳಿಗೆ ನಾನು ಋಣಿಯಾಗಿದ್ದೇನೆ. ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ!' ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿತ್ತು.