ದೇಶದ ಹೆಸರಾಂತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ರಾಜಸ್ಥಾನದ ಜಾನಪದ ಗಾಯಕ ಮಾಮಿ ಖಾನ್, ಪ್ರಶಸ್ತಿ ವಿಜೇತ ನಿಲ್ರಾದಿ ಕುಮಾರ್, ಗಾಯಕ ರಾಮ್ ಮಿರಿಯಾಲ, ಹಿನ್ನೆಲೆ ಗಾಯಕ ವೆಲ್ ಮುರುಗನ್, ಮಂಗ್ಲಿ, ಕುಟ್ಲೆ ಖಾನ್, ಮತ್ತು ಬೆಂಗಾಲಿ ಜಾನಪದ ಗಾಯಕಿ ಅನನ್ಯ ಚಕ್ರಬೋರ್ಟಿ ಸೇರಿದಂತೆ ಕರ್ನಾಟಕ ಥೇಯಂ ಜಾನಪದ ಕಲಾತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.