‘ವಿಮಾನವು ವಾಯು ಮಾರ್ಗದಲ್ಲಿ ಸ್ಥಗಿತಗೊಂಡಾಗ, ಪೈಲಟ್ಗಳ ತರಬೇತಿಯಲ್ಲಿ ದೋಷವಿರುವುದು ಪತ್ತೆಯಾಯಿತು. ಈ ಸಂಬಂಧ ಏಪ್ರಿಲ್ನಲ್ಲಿ ಶೋಕಾಸ್ ನೋಟಿಸ್ ನೀಡಲಾಗಿತ್ತು.ವಿಮಾನಯಾನ ಸಂಸ್ಥೆಯ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲದ ಕಾರಣಕ್ಕೆ ಡಿಜಿಸಿಎ, ಪೈಲಟ್ಗಳಿಗೆ ನಿರ್ಬಂಧ ಹೇರಿ, ಸಂಸ್ಥೆಗೆ ವಿಧಿಸಿದೆ’ ಎಂದು ಮೂಲಗಳು ತಿಳಿಸಿವೆ.