ಓಖ್ಲಾ ಮತ್ತು ಜಸೋಲಾಗಳಲ್ಲಿಯೂ ತೆರವು ಕಾರ್ಯಾಚರಣೆ ನಡೆಸಲು ಎಸ್ಡಿಎಂಸಿ ಉದ್ದೇಶಿಸಿತ್ತು. ಆದರೆ, ಪೊಲೀಸ್ ಸಿಬ್ಬಂದಿ ಲಭ್ಯರಿಲ್ಲದ ಕಾರಣ ಅದು ಸಾಧ್ಯವಾಗಲಿಲ್ಲ. ನ್ಯೂ ಫ್ರೆಂಡ್ಸ್ ಕಾಲೊನಿಯಲ್ಲಿ ಮಂಗಳವಾರ, ಮೆಹರ್ಚಂದ್ ಮಾರ್ಕೆಟ್ನಲ್ಲಿ ಬುಧವಾರ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಎಸ್ಡಿಎಂಸಿ ಘೋಷಿಸಿದೆ.