‘ಭಾರತ-ಚೀನಾ ಗಡಿಯ ಬಳಿ ಇರುವ ಕುಟಿ ಕಣಿವೆಯ ದುರ್ಗಮ ಪ್ರದೇಶದಲ್ಲಿ ಐಟಿಬಿಪಿ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ ಎಂದು ನಮ್ಮ ಸೈನ್ಯದ ಪಂಚಶುಲ್ ಬ್ರಿಗೇಡ್ಗೆ ಮಾಹಿತಿ ಬಂದಾಗ, ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯನ್ನು ರಕ್ಷಿಸಿದರು’ ಎಂದು ಪಂಚಶುಲ್ ಬ್ರಿಗೇಡ್ನ ಕ್ಯಾಪ್ಟನ್ ಕುಲದೀಪ್ ಸಿಂಗ್ ತಿಳಿಸಿದರು.