‘ಮಾಹಿತಿ ಪಡೆದ ತಕ್ಷಣವೇ ಘಟನಾ ಸ್ಥಳಕ್ಕಾಗಮಿಸಿದಲಕ್ಷ್ಮೀಪುರ ಕಿರಿ ಪೊಲೀಸ್ ಅಧಿಕಾರಿ ಸತೇಂದ್ರ ಕುಮಾರ್ ಸಿಂಗ್, ಅರುಣ್ ಕುಮಾರ್ ಮತ್ತು ಮಿಥೌಲಿ ಪೊಲೀಸ್ ಅಧಿಕಾರಿ ಶಿಂಥಾನ್ಶು ಕುಮಾರ್ ಅವರು ತನಿಖೆಯನ್ನು ಆರಂಭಿಸಿದ್ದಾರೆ.ಈ ಸಂಬಂಧ ಬಾಲಕಿಯ ಮನೆಯವರು ಮತ್ತು ಕುಟುಂಬಸ್ಥರಲ್ಲಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.